• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ скачать в хорошем качестве

ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ 3 месяца назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ в качестве 4k

У нас вы можете посмотреть бесплатно ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಹಳಕಟ್ಟಿ ಶರಣರು◆ ವಚನ ಪಿತಾಮಹ ಫ.ಗು - ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಯವರ ಚರಿತ್ರೆ ...ಶರಣ ಬಸವ ಸ್ವಾಮಿಗಳಿಂದ

वचन पितामह फ.गु.हळकट्टी यांचे चरित्र उलगडून सांगत आहेत बसव बिळवीचे शरण बसव स्वामीजी (ಬಸವ ಸಮಿತಿ ಸೌಜನ್ಯದಿಂದ) ವಚನ ಪಿತಾಮಹ ಎಂದು ಪ್ರಖ್ಯಾತರಾದವರು ಫ. ಗು. ಹಳಕಟ್ಟಿಯವರು ಸಂಶೋಧಕರು, ಸಾಹಿತ್ಯ ಪ್ರಚಾರಕ ಮತ್ತು ಸಂಪಾದಕರು. ಫ.ಗು.ಹಳಕಟ್ಟಿಯವರು 2ನೇ ಜೂಲೈ 1880ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು. ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು. ೧೯೦೧ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು ೧೯೦೪ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ವಿಜಯಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು.ಅದೇ ವರ್ಷ ಅವರ ದಕ್ಷ ವಕೀಲಿ ವೃತ್ತಿ ನೆನೆದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೇಡರರೆಂದು ನೇಮಿಸಿತು. ಸಿರಿಗೆರೆಯ ಅಂದಿನ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಾಹಾಸ್ವಾಮಿಗಳು ದಾವಣಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಗೆ ಇವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅವರು ಹಳ್ಳಿ ಹಳ್ಳಿಗೆ ಸೈಕಲ್ ತುಳಿದು ಮನೆ ಮನೆ ತಿರುಗಿ ವಚನಗಳ ಓಲೆಗರಿ, ತಾಳೆಗರಿ, ಕೈ ಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕ ವೆಚ್ಚ ಹೆಚ್ಚಾಗಿ ಕೆಸಿಸಿ ಬ್ಯಾಂಕ್ ಅಲ್ಲಿ ಸಾಲ ತೀರಿಸಲಾಗದೆ ಮನೆ ಜಪ್ತಿಗೆ ಬಂದ ವಿಷಯ ತಿಳಿದ ಪರಮ ಪೂಜ್ಯರು ಮಠದಲ್ಲಿದ್ದ ಬಂಗಾರದ ಪದಕ ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವುದರೊಳಗೆ ಫ ಗು ಹಳಕಟ್ಟಿಯವರನ್ನು ಸನ್ಮಾನಿಸಿ, ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ, ಇದನ್ನು ಮಾರಿ ನಿಮ್ಮ ಸಾಲ ತೀರಿಸಿ ಋಣಮುಕ್ತರಾಗಿ. ಶರಣ ಸಾಹಿತ್ಯ ಸೇವಕರು, ಸಾಧಕರು ಸಾಲಗಾರನಾಗಿ ಸಾಯಬಾರದು, ಎಂದು ಆಶೀರ್ವದಿಸಿದ್ದರು. ವಚನಶಾಸ್ತ್ರ ಪಿತಾಮಹರೆಂದು ಪ್ರಸಿಧ್ದಿ ಪಡೆದಿರುವ ಪರಮ ಪುರುಷ ಶ್ರೀ ಫ ಗು ಹಳಕಟ್ಟಿಯವರು. ಇವರೂ ವೀರಶೈವ ಪ್ರಪಂಚಕ್ಕೂ ಅಷ್ಟೇ ಸುಪರಿಚಿತರು. ಶರಣರ ವಿಶ್ವಮಾನ್ಯವಾದ ಸಾಹಿತ್ಯವು ಶ್ರೀಮಾನ್‌ ಫ ಗು ಹಳಕಟ್ಟಿಯವರು ಇಲ್ಲದಿದ್ದರೆ ಇಂದು ಅದೊಂದು ಅಜ್ಜಿಯ ಕತೆಯಂತೆ ಅನಾಗರೀಕತೆಯ ಕಟ್ಟುಕತೆಯಾಗಿ ಪರಿಣಮಿಸುತ್ತಿತ್ತೆಂದರೆ ಅತಿಶಯೋಕ್ತಿಯಲ್ಲ. ಇಂದು ನಮ್ಮ ಸಮಾಜದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿರುವ ಅನೇಕ ಜಗದ್ಗುರುಗಳು, ಧರ್ಮಾಧಿಕಾರಿಗಳು, ಉದಾರ ದಾನಿಗಳೂ, ಧರ್ಮಾಭಿಮಾನಿಗಳು, ಉಧ್ದಾಮ ಸಾಹಿತಿಗಳೂ ಇದ್ದಾರೆ. ಆದರೆ ಅವರೆಲ್ಲರಿಗಿಂತ ಇವರಿಗೆ ನಮ್ಮ ಹೃದಯದಲ್ಲಿ ಹೆಚ್ಚಿನ ಸ್ಥಾನವಿದೆಯೆಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ. 1920ರ ಹೊತ್ತಿಗಾಗಲೇ ಒಂದು ಸಾವಿರ ಕಟ್ಟು ಸಂಗ್ರಹವಾಯಿತು. ಫಕ್ಕೀರಪ್ಪನವರು ಹಗಲಿರುಳು ಶ್ರಮವಹಿಸಿ ಮಾಡಿದ ಸಂಶೋಧನೆ ಮೂಲಕ ವಚನಶಾಸ್ತ್ರ ಪ್ರಸಾರ ಭಾಗ -1 ಗ್ರಂಥ ತಯಾರಾಯಿತು. ಇದನ್ನು ಹೇಗಾದರೂ ಮಾಡಿ ಹೊರಹಾಕಬೇಕೆಂಬ ಸಂಕಲ್ಪದೊಂದಿಗೆ ಮಂಗಳೂರಿನ ಬಾಶೆಲ್‌ಮಿಶನ್ ಪ್ರೆಸ್ಸಿಗೆ 500 ರೂ.ಗಳೊಂದಿಗೆ ಹಸ್ತಪ್ರತಿ ಕೊಟ್ಟು ಕಳಿಸಿದರು.೧೯೨೫ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ ೫೦ ವಚನಕಾರರನ್ನು ಮಾತ್ರ. ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ. 1923ರಲ್ಲಿ ವಚನಶಾಸ್ತ್ರ ಸರ ಭಾಗ 1 ಪ್ರಕಟವಾಯಿತು. 1925ರಲ್ಲಿ ಇರುವ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಹಗಲಿರುಳು ಮುದ್ರಿಸಿದ ಪ್ರತಿ ಅಧ್ಯಯನ ಮಾಡಿ ತಿದ್ದಿ ತೀಡಿ ಮುದ್ರಣಕ್ಕೆ ಅಣಿಗೊಳಿಸುವ ಕಾರ್ಯ ಕೈಗೊಂಡರು. ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಪತ್ರಿಕಾ ಮಾಧ್ಯಮದಿಂದ ಏಕ ಕಾಲಕ್ಕೆ 2ಪತ್ರಿಕೆ ಸಂಪಾದಿಸಿ, ಪ್ರಕಟಿಸಿ ಜನಸಮೂಹದ ಜವಾಬ್ದಾರಿ ತಿಳಿಸುವ ಕಾರ್ಯಕ್ಕೆ ಕೈ ಹಾಕಿದರು.1926ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಿಸಿದರು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದವುಗಳು ಇವರ ಪ್ರಮುಖ ಕೃತಿಗಳು. ೧೯೧೦ರಲ್ಲಿ ವಿಜಯಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು ೧೯೧೨ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ಮಹತ್ತರ ಪಾತ್ರ ವಹಿಸಿದ್ದರು.

Comments
  • ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ ಲಿಂಗಾನುಭಾವದಿಂದ ನಿಮ್ಮ ಕಂಡೆನ್ನ ಮರೆತೆ ಕೂಡಲಸಂಗಮದೇವಾ. 3 месяца назад
    ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ ಲಿಂಗಾನುಭಾವದಿಂದ ನಿಮ್ಮ ಕಂಡೆನ್ನ ಮರೆತೆ ಕೂಡಲಸಂಗಮದೇವಾ.
    Опубликовано: 3 месяца назад
  • ⚡️ Удар по истребителям? || Угроза жизни президента 3 часа назад
    ⚡️ Удар по истребителям? || Угроза жизни президента
    Опубликовано: 3 часа назад
  • ವೇದಗಳ‌ ಮುಂದುವರೆದ ಭಾಗ ವಚನಗಳಾಗಿದ್ದರೆ ಬಸವಣ್ಣನವರನ್ನು ವಿರೋಧಿಸಿದ್ದು ಏಕೆ? | VachanaTv Kannada 6 месяцев назад
    ವೇದಗಳ‌ ಮುಂದುವರೆದ ಭಾಗ ವಚನಗಳಾಗಿದ್ದರೆ ಬಸವಣ್ಣನವರನ್ನು ವಿರೋಧಿಸಿದ್ದು ಏಕೆ? | VachanaTv Kannada
    Опубликовано: 6 месяцев назад
  • ಶರಣಬಸವ ದೇವರು ಬೆಳವಿ◆ ಶರಣರು ಮತ್ತು ತಾರಾಮಂಡಲ 3 месяца назад
    ಶರಣಬಸವ ದೇವರು ಬೆಳವಿ◆ ಶರಣರು ಮತ್ತು ತಾರಾಮಂಡಲ
    Опубликовано: 3 месяца назад
  • ಗುರು ಗೋವಿಂದ ಸಿಂಗರ ವೀರ ಪುತ್ರರಾದ ಫತೇಸಿಂಗ್ ಮತ್ತು ಜೋರಾವರ್  ಸಿಂಗರ  ಪರಾಕ್ರಮದ ಚರಿತ್ರೆ | KANNADA PRAVACHAN 2 недели назад
    ಗುರು ಗೋವಿಂದ ಸಿಂಗರ ವೀರ ಪುತ್ರರಾದ ಫತೇಸಿಂಗ್ ಮತ್ತು ಜೋರಾವರ್ ಸಿಂಗರ ಪರಾಕ್ರಮದ ಚರಿತ್ರೆ | KANNADA PRAVACHAN
    Опубликовано: 2 недели назад
  • ವಿಧಾನ ಸೌಧ ಮತ್ತು ಅನುಭವ ಮಂಟಪ 2 недели назад
    ವಿಧಾನ ಸೌಧ ಮತ್ತು ಅನುಭವ ಮಂಟಪ
    Опубликовано: 2 недели назад
  • SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ  - ಪೂಜ್ಯಶ್ರೀ ಶರಣ ಬಸವ ದೇವರು 1 год назад
    SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ - ಪೂಜ್ಯಶ್ರೀ ಶರಣ ಬಸವ ದೇವರು
    Опубликовано: 1 год назад
  • माझा धर्म  लिंगायतच. पण  धर्ममान्यतेची गरजच काय ?? 19 часов назад
    माझा धर्म लिंगायतच. पण धर्ममान्यतेची गरजच काय ??
    Опубликовано: 19 часов назад
  • ಲಿಂಗಾಯತ:  ಶರಣರು ಕಟ್ಟಿದ ಧರ್ಮ.. ಬಸವಣ್ಣ ಧರ್ಮ ಸಂಸ್ಥಾಪಕರು |ಡಾ.ಮೀನಾಕ್ಷಿ ಬಾಳಿ | 2 недели назад
    ಲಿಂಗಾಯತ: ಶರಣರು ಕಟ್ಟಿದ ಧರ್ಮ.. ಬಸವಣ್ಣ ಧರ್ಮ ಸಂಸ್ಥಾಪಕರು |ಡಾ.ಮೀನಾಕ್ಷಿ ಬಾಳಿ |
    Опубликовано: 2 недели назад
  • ನಿ ಸೂತ್ರಧಾರಿ◆ ಪ್ರಾಣವಾಯುಎಂಬ ಮೂಲ ಸೂತ್ರವ ಹೂಡಿ ....ಸ್ವಾಮಿ ನೀನು ಶಾಶ್ವತ ನೀನು 3 месяца назад
    ನಿ ಸೂತ್ರಧಾರಿ◆ ಪ್ರಾಣವಾಯುಎಂಬ ಮೂಲ ಸೂತ್ರವ ಹೂಡಿ ....ಸ್ವಾಮಿ ನೀನು ಶಾಶ್ವತ ನೀನು
    Опубликовано: 3 месяца назад
  • Как узнать, что ты близок к освобождению (5 признаков Мокши) 3 недели назад
    Как узнать, что ты близок к освобождению (5 признаков Мокши)
    Опубликовано: 3 недели назад
  • ಬೆಂಗಳೂರಿನಲ್ಲಿ  ಬಸವ ಸಂಸ್ಕೃತಿ ಅಭಿಯಾನ /  ಭಾಲ್ಕಿ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು ಅನುಭವ ಮಂಟಪ 4 недели назад
    ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ / ಭಾಲ್ಕಿ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು ಅನುಭವ ಮಂಟಪ
    Опубликовано: 4 недели назад
  • SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ - BASAVA DEVARU - ಪೂಜ್ಯಶ್ರೀ ಶರಣ ಬಸವ ದೇವರು 1 год назад
    SRI BASAVA TV - ಶ್ರೀ ಬಸವ ಟಿ ವಿ - PRAVACHANA - ಪ್ರವಚನ - BASAVA DEVARU - ಪೂಜ್ಯಶ್ರೀ ಶರಣ ಬಸವ ದೇವರು
    Опубликовано: 1 год назад
  • ಲಿಂಗಾಯತರು ಯಾವ ದೇವರಿಗೆ ಹೋಗಬೇಕು? | ಪ್ರೊ.ಎನ್.ಜಿ.ಮಹಾದೇವಪ್ಪ | Vachana Tv Kannada | EP02 7 месяцев назад
    ಲಿಂಗಾಯತರು ಯಾವ ದೇವರಿಗೆ ಹೋಗಬೇಕು? | ಪ್ರೊ.ಎನ್.ಜಿ.ಮಹಾದೇವಪ್ಪ | Vachana Tv Kannada | EP02
    Опубликовано: 7 месяцев назад
  • ಶ್ರೀ ಶರಣಬಸವ ದೇವರ ಅದ್ಭುತ ಪ್ರವಚನ /pravachan /k9tvkannada 1 год назад
    ಶ್ರೀ ಶರಣಬಸವ ದೇವರ ಅದ್ಭುತ ಪ್ರವಚನ /pravachan /k9tvkannada
    Опубликовано: 1 год назад
  • ಬೇಡ ಜಂಗಮರು ಯಾರು? SCಗಳೇ? ಲಿಂಗಾಯತರೆ? | Dr S M JJAMADAR 5 месяцев назад
    ಬೇಡ ಜಂಗಮರು ಯಾರು? SCಗಳೇ? ಲಿಂಗಾಯತರೆ? | Dr S M JJAMADAR
    Опубликовано: 5 месяцев назад
  • Россия просто исчезает. Предупреждение, к которому нужно прислушаться / Валентин Катасонов 11 часов назад
    Россия просто исчезает. Предупреждение, к которому нужно прислушаться / Валентин Катасонов
    Опубликовано: 11 часов назад
  • Motivational stories in kannada | Krishna garudi harikathe | Gururajalu Naidu | #stories #harikathe 7 месяцев назад
    Motivational stories in kannada | Krishna garudi harikathe | Gururajalu Naidu | #stories #harikathe
    Опубликовано: 7 месяцев назад
  • ವೀರಶೈವ ಲಿಂಗಾಯತ ಧರ್ಮದ ಕುರಿತಾಗಿ ಭಾಷಣ by Dr. Mahadev Banakar - Lingayat vs Veerashaiva 7 лет назад
    ವೀರಶೈವ ಲಿಂಗಾಯತ ಧರ್ಮದ ಕುರಿತಾಗಿ ಭಾಷಣ by Dr. Mahadev Banakar - Lingayat vs Veerashaiva
    Опубликовано: 7 лет назад
  • ಬೆಲ್ದಾಳ ಹಳ್ಳಿ ಹೈದ ಯೋಗಿಯಾದ ಕತೆ | ಡಾ. ಸಿದ್ದರಾಮ ಬೆಲ್ದಾಳ ಶರಣರು | VachanaTv Kannada 7 месяцев назад
    ಬೆಲ್ದಾಳ ಹಳ್ಳಿ ಹೈದ ಯೋಗಿಯಾದ ಕತೆ | ಡಾ. ಸಿದ್ದರಾಮ ಬೆಲ್ದಾಳ ಶರಣರು | VachanaTv Kannada
    Опубликовано: 7 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5