У нас вы можете посмотреть бесплатно ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಯುವುದಾದರೆ. ಲೌಕಿಕ ದೃಷ್ಟಿಕೋನದಿಂದ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹದ ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ರಕ್ತಶುದ್ಧಿಯೂ ಆಗುತ್ತದೆ. ಮಕ್ಕಳ ಮನಸ್ಸಿನ ಚಾಂಚಲ್ಯ ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯವಹಾರಸ್ಥರು ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಅಧಿಕ ಒತ್ತಡದ ಸಮಸ್ಯೆಯಿಂದ ಹೊರಬರಬಹುದು. ಮಹಿಳೆಯರಿಗೆ ಒತ್ತಡದಿಂದ ಉಂಟಾಗುವ ಅನೇಕ ಖಾಯಿಲೆಗಳಿಗೆ ದಿವ್ಯ ಔಷಧವಾಗಿ ಮಂತ್ರ ಪಠಣವು ಸಹಕಾರಿಯಾಗುತ್ತದೆ. ಗಾಯತ್ರಿ ಮಂತ್ರವನ್ನು ಪಂಚಪಾತಕ ನಾಶಿನಿ ಮಂತ್ರ ಎಂದೂ ಕರೆಯಲಾಗುತ್ತದೆ. ವೇದಗಳಲ್ಲಿ ಉಲ್ಲೇಖಿಸಿದ ಪಂಚ ಮಹಾಪಾತಕಗಳು ಅಥವಾ ಕ್ಷಮೆಯೇ ಇಲ್ಲದ ಪಾಪಗಳಿಗೂ ಪ್ರಾಯಶ್ಚಿತ್ತವನ್ನು ಈ ಮಂತ್ರ ಪಠಣದಿಂದ ಕಂಡುಕೊಳ್ಳಬಹುದು. ಸೂರ್ಯನ ಭಾವವನ್ನು ನೋಡಿ ಗಾಯತ್ರಿ ಮಂತ್ರವನ್ನು ಸ್ಮರಣೆ ಮಾಡಿದಾಗ ಸೂರ್ಯನ ಬ್ರಾಹ್ಮೀ ಮುಹೂರ್ತದ ಚೈತನ್ಯ ನಮ್ಮೊಳಗೆ ಸಂಚರಿಸುವ ಅನುಭೂತಿಯನ್ನು ಪಡೆಯಬಹುದು. ಸೂರ್ಯ ಮೂರೂ ಕಾಲದಲ್ಲಿ ತ್ರಿಮೂರ್ತಿಗಳ ರೂಪವಾಗಿ ಪ್ರಕಟಗೊಳ್ಳುವುದರಿಂದ ಯಾವ ವ್ಯಕ್ತಿ ಆಯಾ ಕಾಲಕ್ಕನುಗುಣವಾಗಿ ಸೂರ್ಯ ದೇವನ ಉಪಾಸನೆಯನ್ನು ಗಾಯತ್ರಿ ಮಂತ್ರದ ಮುಖೇನವಾಗಿ ಮಾಡುತ್ತಾನೋ ಅವನಿಗೆ ತ್ರಿಮೂರ್ತಿಗಳಿಗೆ ಸೇರಿದ ಶಕ್ತಿಗಳು ಒಲಿಯುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಗೆ ಬ್ರಾಹ್ಮಣತ್ವ ಒಲಿದು ಬರುತ್ತದೆ. ಬ್ರಾಹ್ಮಣ ಎನ್ನುವುದು ಜಾತಿಯಲ್ಲ ವಿಶೇಷವಾದ ಶಕ್ತಿ. ಅವೆಷ್ಟೋ ಮಹಾಪುರುಷರು ಜ್ಞಾನದಿಂದ ಬ್ರಾಹ್ಮಣ್ಯವನ್ನು ಪಡೆದಿದ್ದಾರೆ. ಭಾರತವನ್ನು ಜಗತ್ತು ಗೌರವಿಸುವ ಕಾರಣ ಸನಾತನದ ಜ್ಞಾನ, ಶಾಸ್ತ್ರ ಮತ್ತು ಸಂಸ್ಕಾರಗಳಿಗೇ ಆಗಿದೆ. ಗಾಯತ್ರಿ ಮಂತ್ರವನ್ನು ಐದು ಹೊತ್ತು ಪಠಿಸುವುದರಿಂದ ಮನುಷ್ಯ ದೇಹದೊಳಗಿರುವ ಐದು ಪ್ರಾಣಗಳೂ ಶುದ್ಧಿಯಾಗುತ್ತದೆ. ಪರಬ್ರಹ್ಮದೊಂದಿಗೆ ಸಂವಹನ ನಡೆಸಲು ಪ್ರಾರ್ಥನೆ ಪ್ರತಿಯೊಂದು ಧರ್ಮದಲ್ಲೂ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಪಂಚಪ್ರಾಣಗಳ ಮೂಲ ಓಂಕಾರವೇ ಆಗಿದೆ. ಯೋಗಾಭ್ಯಾಸದ ಮೂಲಕವಾಗಿಯೂ ಇದೇ ಬಗೆಯ ಫಲಿತಾಂಶ ದೊರಕುತ್ತದೆ. ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ನಮ್ಮ ಮತ್ತು ಪ್ರಪಂಚದ ಪ್ರತಿಯೊಂದು ಜೀವಿಯ ಪಾಪದ ಪ್ರಾಯಶ್ಚಿತ್ತಕ್ಕೆ ದಾರಿಯಾಗಿದೆ. For More Videos: ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ • ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗ... ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ • ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರ... ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ • ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್... ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ • ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂ... ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ • ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies #hospital #medicine #Family #Familylife #blessing #GayatriMantra