У нас вы можете посмотреть бесплатно D Boss Case Truth | Renukaswamy Case | ದರ್ಶನ್ ನಿರ್ದೋಷಿನಾ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳು, ರೇಣುಕಾಸ್ವಾಮಿ ಕೊಲೆ ಪ್ರಕರಣ, ಮಾಧ್ಯಮ ಟ್ರಯಲ್, ಮತ್ತು ಕೋರ್ಟ್ ತೀರ್ಪು ಮುನ್ನವೇ ಅಪರಾಧಿ ಎಂಬಂತೆ ನಡೆಯುತ್ತಿರುವ ವರ್ತನೆ ಬಗ್ಗೆ ಸ್ಪಷ್ಟವಾದ ವಿಶ್ಲೇಷಣೆ ಮಾಡಿದ್ದೇವೆ. ದರ್ಶನ್ ನಿರ್ದೋಷಿನಾ? ಅಥವಾ ಕಾನೂನು ತನ್ನ ಕೆಲಸ ಮಾಡ್ತಿದೆಯಾ? ಮಾಧ್ಯಮಗಳು ನ್ಯಾಯ ನೀಡ್ತಿದೆಯಾ, ಇಲ್ಲವಾ ಮೀಡಿಯಾ ಟ್ರಯಲ್ ನಡೆಸ್ತಿದೆಯಾ? ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಟ್ರಯಲ್ಸ್ ಈಗಾಗಲೇ ಆರಂಭವಾಗಿದ್ದು, ಸತ್ಯ ಹೊರಬರಬೇಕಿರುವುದು ಕೋರ್ಟ್ ಮೂಲಕ ಮಾತ್ರ. ಆದರೆ ಅದಕ್ಕೂ ಮುನ್ನವೇ ವ್ಯಕ್ತಿತ್ವ ಹತ್ಯೆ ಸರಿಯೇ ಎಂಬ ಪ್ರಶ್ನೆಯನ್ನು ಈ ವಿಡಿಯೋ ಎತ್ತುತ್ತದೆ. 👉 ತಪ್ಪು ಮಾಡಿದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಬೇಕು 👉 ಆದರೆ ಆರೋಪ ಸಾಬೀತಾಗುವ ಮುನ್ನ ಅಪರಾಧಿ ಎಂದು ತೀರ್ಪು ನೀಡೋದು ತಪ್ಪು ಈ ವಿಷಯದ ಮೇಲೆ ನಿಮ್ಮ ಅಭಿಪ್ರಾಯ ಏನು? ಮಾಧ್ಯಮಗಳ ವರ್ತನೆ ಸರಿ ಅಂತ ಅನ್ಸುತ್ತಾ? ಅಥವಾ ಇದು ಓವರ್ ಮೀಡಿಯಾ ಟ್ರಯಲ್ ಅಂತ ನಿಮಗೂ ಅನ್ಸುತ್ತಾ? 👇 ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಬರೆಯಿರಿ. ಇಂತಹ ಸತ್ಯಾಧಾರಿತ, ನಿರಪೇಕ್ಷ ವಿಶ್ಲೇಷಣೆಗಾಗಿ 👉 Story Plus Kannada ಚಾನೆಲ್ಗೆ Subscribe ಮಾಡಿ 👉 ವಿಡಿಯೋ ಇಷ್ಟವಾದ್ರೆ Like ಮಾಡಿ & Share ಮಾಡಿ #Darshan #DBoss #RenukaswamyCase #MediaTrial #KannadaNews #Justice #StoryPlusKannada #KannadaYouTube #CourtVsMedia #Truth #DarshanCase #RenukaswamyMurderCase #DarshanArrest #DBoss #DarshanLatestNews #MediaTrial #DarshanCourtCase #KannadaNews #KannadaNewsAnalysis #DarshanControversy #RenukaswamyCase #JusticeForRenukaswamy #StoryPlusKannada #KannadaCrimeAnalysis