У нас вы можете посмотреть бесплатно "ಅಂತರಧ್ವನಿ — ಬದಲಾವಣೆಯ ಬೀಜ” ಗುಂಡ್ಲುಪೇಟೆಯಲ್ಲಿ ಡಾ. ಅಜೈಕುಮಾರ್ ಬಿತ್ತಿದ ನಂಬಿಕೆಯ ಆರಂಭ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
25 ವರ್ಷ ಗಳ ಹಿಂದೆ ನಾನು ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ (ಅಂತರ್ದ್ವನಿ) ಯನ್ನು ಪ್ರಾರಂಭಿಸಿದೆನು ಇದು ಲಾಭದ ಉದ್ದೇಶದಿಂದ ಪ್ರಾರಂಭಿಸದೆ ಒಂದು ಅರ್ಥ ಪೂರ್ಣ ಬದಲಾವಣೆಗೆ ಪ್ರಾರಂಭಿಸಿದ ಹೋರಾಟದ ಭಾಗವಾಗಿದೆ ಇದು ಎಂದಿಗೂ ಉಚಿತ ವಾಗಿ ನೀಡುವುದರ ಪರವಾಗಿ ಇರದೇ ಅವಕಾಶ ಗಳನ್ನು ಸೃಷ್ಟಿಸುವ ಬಗ್ಗೆ ಹಾಗೂ ಜ್ಞಾನದ ಬೆಳವಣಿಗೆ ಮತ್ತು ಆತ್ಮ ವಿಶ್ವಾಸ ವನ್ನು ವೃದ್ಧಿಸುವ ಉದ್ದೇಶವಾಗಿದೆ ವರ್ಷಗಳ ನಂತರ ನಾನು ಸಂಸ್ಥೆ ಪ್ರಾರಂಭಿಸಿದ ಗುಂಡ್ಲುಪೇಟೆ ಭೇಟಿ ನೀಡಿದಾಗ ನಾನು ಸಂಸ್ಥೆ ಯ ಮೂಲಕ ಈ ಅಂತರ್ದ್ವನಿ ಪ್ರಯಾಣವನ್ನು ಪ್ರಾರಂಭಿಸಿದ ಉದ್ದೇಶ ನೆನಪಿಸಿತು ಈ ಉದ್ದೇಶ ನನ್ನ ನಂತರವು ಉಳಿಯುವ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುವುದು, ಗ್ರಾಮೀಣ ಸಮುದಾಯ ಗಳ ದೃಷ್ಟಿ ಕೋನವನ್ನು ಸರಿಯಾದ ದಿಕ್ಕಿನಲ್ಲಿ ವಿಸ್ತರಿಸುವುದು ಮತ್ತು ಸಮಾಜದ ನಿಜವಾದ ಬದಲಾವಣೆಗೆ ಪ್ರೇರಣೆ ಯಾಗುವ ಹೊಸ ದೃಷ್ಟಿ ಕೋನ ನೀಡುವುದೆ ಆಗಿದೆ