• ClipSaver
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ скачать в хорошем качестве

ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ 1 month ago

video

sharing

camera phone

video phone

free

upload

Не удается загрузить Youtube-плеер. Проверьте блокировку Youtube в вашей сети.
Повторяем попытку...
ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ в качестве 4k

У нас вы можете посмотреть бесплатно ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಆಂಜನೇಯ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: MLA ಮಂಜುನಾಥ್

KOLAR || KSRTC ಬಸ್ ನಿಲ್ದಾಣದ ಬಳಿ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಯಾರು ದುಡ್ಡು ಕೊಟ್ಟಿಲ್ಲ ಅಂದ್ರೆ ಪೂರ್ತಿ ಹಣ ನಾನೇ ಕೊಡುತ್ತೇನೆ: ಕೊತ್ತೂರು ಮಂಜುನಾಥ್, ಶಾಸಕ#u times kannada#latest news#kannada news#breaking news#kannada live tv#kannada news channel#live news#latest news#karnataka news#national news#today news#online news# fastest news #trending news #power news#news update#news first#suvarna update#tv channel #entertainment #ಕನ್ನಡ#ಸುದ್ದಿ#ಕೋಲಾರ#ಬೆಂಗಳೂರು#ಕರ್ನಾಟಕ#ಮೈಸೂರು#ಮಂಗಳೂರು#KOLAR@#mulabagal #kgf# malur#srinivasapura@KOLAR@ಕೋಲಾರCongress@MLA@KothurManjunath@ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಪುರಾತನವಾದ ಕೀಲುಕೋಟೆ ಅಂಜನೇಯ ದೇವಾಲಯವು ಶಿಥಿಲಾವಸ್ಥೆ ತಲುಪಿತ್ತು ಇದನ್ನ ಮನಗಂಡ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಸ್ವಂತ ಹಣದಿಂದ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ. ಮಂಗಳವಾರ ನಗರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸೇರಿದಂತೆ ಮುಜರಾಯಿ ಇಲಾಖೆ, ನಿರ್ಮಿತಿ ಕೇಂದ್ರ ಹಾಗೂ ನಗರಸಭೆ ಅಧ್ಯಕ್ಷರು, ಸದಸ್ಯರೊಟ್ಟಿಗೆ ಮಹತ್ವ ಸಭೆ ನಡೆಸಿ ಕೀಲುಕೋಟೆ ಅಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಪಕ್ಷಾತೀತವಾಗಿ ಕೈಜೋಡಿಸಬಹುದು ಎಂದರು. ಸಭೆಯಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಕೀಲುಕೋಟೆಯ ಅಂಜನೇಯಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದೆ ಆದರೆ ಈ ದೇವಾಲಯ ಶಿಥಿಲಾವಸ್ಥೆ ತಲುಪಿರುವುದು ಮಾತ್ರ ದುರಂತ ಕೂಡಲೇ ದೇವಾಲಯದ ಕುರಿತು ಏನೇ ವಿವಾದಗಳಿದ್ದರೂ ಅತಿ ಶೀಘ್ರದಲ್ಲಿ ಪರಿಹರಿಸಿ ದೇವಾಲಯಕ್ಕೆ ಮರು ಜೀವ ನೀಡಲು ಅಧಿಕಾರಿಗಳು ಸಹಕರಿಸಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕರು ಸ್ಥಳಿಯ ಮುಖಂಡರು ಸಹ ಸಹಕಾರ ಅಗತ್ಯವಿದೆ ಎಂದರು. ಕೀಲುಕೋಟೆ ಆಂಜನೇಯ ದೇವಾಲಯ ಹಿಂದೂ ಧರ್ಮದ ಸಂಖೇತವಾಗಿದೆ ಈ ದೇವಾಲಯ ಕೋಲಾರದ ನಗರದ ಮಧ್ಯಭಾಗದಲ್ಲಿದ್ದು ಪಕ್ಕದಲ್ಲೇ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ ಇರುವ ಕಾರಣ ಸಾರ್ವಜನಿಕರ ಗಮನ ಸೆಳೆಯುವಂತೆ ಅಭಿವೃದ್ದಿ ಪಡಿಸಲಾಗುವುದು ನೂತನವಾಗಿ ಜೀರ್ಣೋದ್ದಾರಕ್ಕೆ ಭಕ್ತಾಧಿಗಳು ಸಾರ್ವಜನಿಕರು ಎಷ್ಟೆ ಹಣ ಕೊಟ್ಟರು ಅದಕ್ಕೆ ತಲಗುವ ಸಂಪೂರ್ಣ ವೆಚ್ಚವನ್ನು ನನ್ನ ವೈಯುಕ್ತಿಕವಾಗಿ ಭರಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸಲಾಗುವುದು ಅದಕ್ಕೆ ಅಧಿಕಾರಿಗಳು ಸಹ ನಮ್ಮೊಟ್ಟಿಗೆ ಸಹಕರಿಸಬೇಕು ಈ ದೇವಾಲಯದ ಕುರಿತು ಇರುವ ವಿವಾದಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Comments
  • Маҳкум ҳикояси  “Хотинимнинг хиёнатини кечира олмадим” Манба: Hudud24 2 months ago
    Маҳкум ҳикояси “Хотинимнинг хиёнатини кечира олмадим” Манба: Hudud24
    Опубликовано: 2 months ago
    1837316
  • Big Bulletin With HR Ranganath | ಡಿಕೆಶಿಗೆ 'ನ್ಯಾಷನಲ್ ಹೆರಾಲ್ಡ್ ' ಉರುಳು | May 23, 2025 3 hours ago
    Big Bulletin With HR Ranganath | ಡಿಕೆಶಿಗೆ 'ನ್ಯಾಷನಲ್ ಹೆರಾಲ್ಡ್ ' ಉರುಳು | May 23, 2025
    Опубликовано: 3 hours ago
    46059
  • US Withdraws Troops / Trump Leaves the White House 5 hours ago
    US Withdraws Troops / Trump Leaves the White House
    Опубликовано: 5 hours ago
    625844
  • HD Kumaraswamy vs Chaluvaraya Swamy | ನೀನೇನ್​ ಮಾಡ್ದೇ ನಾನೇನ್​ ಮಾಡ್ದೇ? | Mandya Politics 1 month ago
    HD Kumaraswamy vs Chaluvaraya Swamy | ನೀನೇನ್​ ಮಾಡ್ದೇ ನಾನೇನ್​ ಮಾಡ್ದೇ? | Mandya Politics
    Опубликовано: 1 month ago
    82851
  • ಕಮಕ್‌ ಕಿಮಿಕ್‌ ಅನ್ನಂಗಿಲ್ಲ ಬಾಂಗ್ಲಾದೇಶ ! | Bangladesh's Chicken Necks | Himanta Sarma |Masth Magaa Amar 8 hours ago
    ಕಮಕ್‌ ಕಿಮಿಕ್‌ ಅನ್ನಂಗಿಲ್ಲ ಬಾಂಗ್ಲಾದೇಶ ! | Bangladesh's Chicken Necks | Himanta Sarma |Masth Magaa Amar
    Опубликовано: 8 hours ago
    61419
  • ನಾನು ಸೋತೆ.. ಗೆಲ್ಲುವಾಗ ಅಮ್ಮ ಇಲ್ಲ..! | Samruddi Manjunath Leader With KM Shivakumar | Karnataka TV 2 years ago
    ನಾನು ಸೋತೆ.. ಗೆಲ್ಲುವಾಗ ಅಮ್ಮ ಇಲ್ಲ..! | Samruddi Manjunath Leader With KM Shivakumar | Karnataka TV
    Опубликовано: 2 years ago
    40079
  • Nelamangala Toll : ನಾನು ದುಡ್ಡು ಕಟ್ಟಲ್ಲ, ಏನ್ ಮಾಡ್ತೀಯಾ? | Power Tv News 1 year ago
    Nelamangala Toll : ನಾನು ದುಡ್ಡು ಕಟ್ಟಲ್ಲ, ಏನ್ ಮಾಡ್ತೀಯಾ? | Power Tv News
    Опубликовано: 1 year ago
    1488011
  • ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ MLC ಅನಿಲ್ ಕುಮಾರ್ ವಿರು* ಮಾತನಾಡಿದ ಹೂಹಳ್ಳಿ ಪ್ರಕಾಶ್..! 2 days ago
    ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ MLC ಅನಿಲ್ ಕುಮಾರ್ ವಿರು* ಮಾತನಾಡಿದ ಹೂಹಳ್ಳಿ ಪ್ರಕಾಶ್..!
    Опубликовано: 2 days ago
    9829
  • Евроопт под ударом: кто решил отобрать крупнейший бизнес Беларуси? / От империи к арестам 1 day ago
    Евроопт под ударом: кто решил отобрать крупнейший бизнес Беларуси? / От империи к арестам
    Опубликовано: 1 day ago
    103089
  • Bangalore Underworld ಅಧ್ಯಾಯ- 1 ಬೆಂಗಳೂರು ಭೂಗತ ಜಗತ್ತು  || Jayaraj vs tiglarapete Gopi 1 year ago
    Bangalore Underworld ಅಧ್ಯಾಯ- 1 ಬೆಂಗಳೂರು ಭೂಗತ ಜಗತ್ತು || Jayaraj vs tiglarapete Gopi
    Опубликовано: 1 year ago
    90794

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS