У нас вы можете посмотреть бесплатно ಕುರುಕ್ಷೇತ್ರ ನಾಟಕ ಭಾಗ 1, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು. ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ ಪುರಸ್ಕೃತರು, ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ 101 ಜನಪ್ರಿಯ ಹಾಡುಗಳು, ಕಂದ ಪದ್ಯಗಳು ಮತ್ತು ಸೀಸ ಪದ್ಯಗಳನ್ನು ರಚಿಸಿ ಸಂಗೀತ ಸಂಯೋಜಿಸಿ ಕೊಟ್ಟಿರುವ ರಂಗ ದಿಗ್ಗಜರು. ಶ್ರೀ ನಾದಪ್ರಿಯ ಕಲಾರಂಗ, ಸಂಗೀತ ಮತ್ತು ನಾಟಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮತ್ತು ಶ್ರೀ ಸರ್ಗಮ್ ಸಂಗೀತ ಸಂಸ್ಥೆಯ ಗೌರವಾಧ್ಯಕ್ಷರಾದ ನಮ್ಮೆಲ್ಲರ ನೆಚ್ಚಿನ ಪೂಜ್ಯ ಗುರುಗಳಾದ ಪೌರಾಣಿಕ ರಂಗಭೀಷ್ಮ ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಿದ್ದಾರೆ. ದಕ್ಷ ನಿರ್ದೇಶನ :- ಶ್ರೀಯುತ ಸಂಪತ್ ಕುಮಾರ್ ಕೆ ರವರು. ಸಂಗೀತ್ ಗುರುಗಳು ನಾದಪ್ರಿಯ ಕಲಾರಂಗ ಮತ್ತು ಸರ್ಗಮ್ ಸಂಗೀತ. ಹಾರ್ಮೋನಿಯಂ:- ರಮೇಶ್ ಕೆ. ಎಸ್. ಮಾರೆನಹಳ್ಳಿ ಬೆಂಗಳೂರು. ಕೀ ಬೋರ್ಡ್:- ಗೋವಿಂದ್ ರಾಜ್ ವಿ. ಬೆಂಗಳೂರು. ತಬಲ:- ಸುಧೀರ್ ಬೆಂಗಳೂರು. ರಿದಂ ಪ್ಯಾಡ್ :- ಪವನ್ ಬೆಂಗಳೂರು. ಕ್ಯಾಸಿಯೊ:- ವಸಂತ್ ಕುಮಾರ್ ಬೆಂಗಳೂರು. ಸೀನರಿ:- ಜೈ ಮಾರುತಿ ಡ್ರಾಮಾ ಸೀನರಿ ಬೆಂಗಳೂರು. ಬೆಳಕು:- ಧನಂಜಯ ಎಚ್ ಎಸ್. ಬೆಂಗಳೂರು. ಸ್ಥಳ :- ಕಲಾಗ್ರಾಮ ಮಲ್ಲತ್ತಳ್ಳಿ ಬೆಂಗಳೂರು. Videography :- CG Creation (Charan Mob:- 7019551352) : ಪಾತ್ರ ಪರಿಚಯ : ಶ್ರೀ ಕೃಷ್ಣ :- ಶಶಿಕುಮಾರ್ ಎಸ್ ಅಮೃತಿ ಮೇಲುಕೋಟೆ ಧರ್ಮರಾಯ :- ನಾಗರಾಜು ಪಿ ಎಸ್ ಪಾರಸನಹಳ್ಳಿ ಅರಕಲಗೂಡು. ಭೀಮ:- ಗಿರೀಶ್ ಎಂ ಸಿ ಮಾರೆನಹಳ್ಳಿ ಬೆಂಗಳೂರು. ಅರ್ಜುನ :- ಲೋಕೇಶ್ ಬಿ ಬೆಂಗಳೂರು, (ತಿಪ್ಪೂರು). ಅಭಿಮನ್ಯು:- ನವೀನ್ ಎನ್ ನಂದಿನಿ ಲೇಔಟ್ ಬೆಂಗಳೂರು. ವಿಧುರ:- ಚೇತನ್ ಡಿ ಹಿರೆಹಾಳ್ ಬಳ್ಳಾರಿ. ಸಾತ್ಯಕಿ:- ಹರ್ಷ ಎಂ ವೈ, ಮಲ್ಲೇನಹಳ್ಳಿ ತುರುವೇಕೆರೆ. ದುರ್ಯೋಧನ :- ಮಂಜುನಾಥ ಜೆ. ಟಿ. ಜಿಡ್ಡಿಗೆರೆ ಕುಣಿಗಲ್. ದುಶ್ಯಾಸನ :- ತನ್ಮಯ್ ಟಿ ಚಿಕ್ಕಹೊನ್ನುಡಿಕೆ ಬೆಂಗಳೂರು. ಕರ್ಣ :- ಯೋಗೀಶ್ ಎಂ ಜಿ.ಮಲ್ಲೇನಹಳ್ಳಿ. ಶಕುನಿ:- ಮಂಜೇಗೌಡ, ಕೆ ಮಲ್ಲೇನಹಳ್ಳಿ, ಪತ್ರಕರ್ತರು ನ್ಯೂಸ್ 18 ಕನ್ನಡ. ಸೈಂಧವ:- ಕಿಶನ್ ಬೆಂಗಳೂರು. ಭೀಷ್ಮ:- ತಿಪ್ಪೇಸ್ವಾಮಿ ಬೆಂಗಳೂರು. ದ್ರೋಣ:- ನರಸಿಂಹಮೂರ್ತಿ, ಚಂದೂರಾಯನಪಾಳ್ಯ ಉತ್ತರೆ, ಶಶಿರೇಖಾ ನೃತ್ಯ :- ಶ್ರೀಮತಿ ಸಹನ ಬೆಂಗಳೂರು. ರುಕ್ಮಿಣಿ, ನೃತ್ಯ:- ಶ್ರೀಮತಿ ಭಾರತಿ ಬೆಂಗಳೂರು. ದ್ರೌಪದಿ, ಗಾಂಧಾರಿ:- ಶ್ರೀಮತಿ ಲಕ್ಷ್ಮೀ ಶ್ರೀಧರ್ ಬೆಂಗಳೂರು. ಕುಂತಿ, ಸುಭದ್ರೆ:- ಶ್ರೀಮತಿ ಅಪೂರ್ವ ಬೆಂಗಳೂರು. ಸಹಕಾರ:- ಶ್ರೀಯುತ ಶ್ರೀಧರ್ ಮೂರ್ತಿ ಅವರು ಪ್ರಧಾನ ಕಾರ್ಯದರ್ಶಿಗಳು. #pouranikanataka #kurukshetra #viral #trending