У нас вы можете посмотреть бесплатно ಅಧ್ಯಕ್ಷರಿಗಾಗಿ ತಡವಾದ ಧ್ವಜಾರೋಹಣ | 26-01-2026 | Kannada today News или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಿಧ್ಯಾರ್ಥಿಗಳಿಗೆ ಪ್ರಶಸ್ತಿಯೂ ಇಲ್ಲ ಪುಸ್ತಕವೂ ಇಲ್ಲದ ಗಣರಾಜ್ಯೋತ್ಸವ... ಲಿಂಗಸುಗೂರು ತಾಲೂಕಿನ ದೇವರಭೂಪೂರ ಗ್ರಾಮ ಪಂಚಾಯತಿಯಲ್ಲಿ ನಿರ್ಲಕ್ಷ್ಯದ ಗಣರಾಜ್ಯೋತ್ಸವ ಆಚರಣೆ ಕಂಡುಬಂದಿದ್ದು ಸೂರ್ಯೋದಯದ ಸಮಯಕ್ಕೆ ನಡೆಯಬೇಕಿದ್ದ ಧ್ವಜಾರೋಹಣ ಅಧ್ಯಕ್ಷರು ಬಾರದ ಕಾರಣಕ್ಕೆ 9 ಘಂಟೆಯ ನಂತರ ಧ್ವಜಾರೋಹಣ ನೆರವೇರಿಸಲಾಯಿತು.. ಯಾವ ಒಬ್ಬ ವ್ಯಕ್ತಿಗಾಗಿ ಧ್ವಜಾರೋಹಣ ತಡಮಾಡುವುದು ಅಲ್ಲದೇ ವಿಧ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆಯನ್ನು ಏರ್ಪಡಿಸದೇ ಪ್ರಶಸ್ತಿಯನ್ನ ವಿತರಿಸದೇ ರಾಷ್ಟ್ರೀಯ ಹಬ್ಬದ ದಿನ ಮಕ್ಕಳ ಖುಷಿಯನ್ನ ಉತ್ಸಾಹವನ್ನ ಇಲ್ಲದಂತಾಗಿದೆ... ಪ್ರತಿ ರಾಷ್ಟ್ರೀಯ ಹಬ್ಬದ ಸಂಭ್ರಮ ಮಕ್ಕಳ ಸ್ಪರ್ಧೆ, ಪ್ರಶಸ್ತಿ ಪುಸ್ತಕ ಹಾಗೂ ಸಿಹಿ ಹಂಚಿ ಮಕ್ಕಳ ಸ್ಪರ್ಧಾತ್ಮಕ ಗುಣ ಹೆಚ್ಚಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ರಾಷ್ಟ್ರೀಯ ಹಬ್ಬ ಆಚರಿಸಿದ್ದು ಗ್ರಾಮಸ್ಥರು ವಿಚಾರಿಸಿದ್ರೆ ಪ್ರಶಸ್ತಿ, ಪುಸ್ತಕ ವಿತರಣೆಗೆ ಪಂಚಾಯತಿಯಲ್ಲಿ ಹಣದ ಕೊರತೆ ಇದೆ ಅಂತ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷದ ಹೇಳಿಕೆ ನೀಡಿದ್ದಾರೆ