У нас вы можете посмотреть бесплатно ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ I King Cobra I Wildlife Exploitation in Agumbe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪಶ್ಚಿಮ ಘಟ್ಟದ ಆಗುಂಬೆ–ಸೋಮೇಶ್ವರ ಪ್ರದೇಶವು ಕಾಳಿಂಗ ಸರ್ಪಗಳ ಚೈತ್ರಭೂಮಿ. ಆದರೆ ಇಲ್ಲಿ ಸಂಶೋಧನೆ ಹೆಸರಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವನ್ಯಜೀವಿಪರ ಹೋರಾಟಗಾರರು ಆರೋಪಿಸಿದ್ದಾರೆ. ಕಾಳಿಂಗ ಸರ್ಪಗಳನ್ನು ಬಂಧನದಲ್ಲಿಟ್ಟು ಶೋಷಣೆ, ವಾಣಿಜ್ಯ ಚಟುವಟಿಕೆ, ರೆಸಾರ್ಟ್ ನಿರ್ಮಾಣ, ಕೃತಕ ಸಂತಾನೋತ್ಪತ್ತಿ – ಇವೆಲ್ಲವೂ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದು ವನ್ಯಜೀವಿಪರ ಹೋರಾಟಗಾರರ ಆರೋಪ. ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಈಗ ತನಿಖೆಗೆ ಆದೇಶಿಸಿದ್ದಾರೆ. ಅರಣ್ಯಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ಸಂಪೂರ್ಣ ವಿವರ ಈ ವಿಡಿಯೊದಲ್ಲಿ. #KingCobra #Agumbe #WildlifeConservation #KaalingaSnake #Someshwara #RainforestResearch #AgumbeScam #WildlifeAbuse #SaveKingCobra #WesternGhats #ForestDepartment #EshwarKhandre #Shivamogga #KarnatakaNews #EnvironmentAlert #WildlifeProtectionAct #prajavanivideo #ಕಾಳಿಂಗಸರ್ಪ #ಆಗುಂಬೆ #ಸೋಮೇಶ್ವರವನ್ಯಜೀವಿಧಾಮ #ಪಶ್ಚಿಮಘಟ್ಟ #ವನ್ಯಜೀವಿಸಂರಕ್ಷಣೆ #ಆಗುಂಬೆಅಕ್ರಮ #ಕಾಳಿಂಗಸಂಶೋಧನೆ #ಆಗುಂಬೆಕೇಂದ್ರ #ಕಾಳಿಂಗಶೋಷಣೆ #ಗೌರಿಶಂಕರ್ #ಈಶ್ವರಖಂಡ್ರೆ #ಅರಣ್ಯವಿಭಾಗ #ಶಿವಮೊಗ್ಗ #ಕರ್ನಾಟಕಸುದ್ದಿ #ಪರಿಸರಸಂರಕ್ಷಣೆ #ವನ್ಯಜೀವಿಹೋರಾಟ #ಕಾಳಿಂಗಸಂರಕ್ಷಣೆ #ಕರ್ನಾಟಕವನ್ಯಜೀವಿ #ಆಗುಂಬೆಸರ್ಪಕೇಂದ್ರ #ಸೀತಾನದಿಕಾಡು #ಪಶ್ಚಿಮಘಟ್ಟಪರಿಸರ #ಕರ್ನಾಟಕಪರಿಸರ #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947