• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ скачать в хорошем качестве

2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ 10 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
2026-27ನೇ ಸಾಲಿನ  ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ в качестве 4k

У нас вы можете посмотреть бесплатно 2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ

ಸರ್ವೋದಯ, ಸ್ವಾವಲಂಬನೆ ಮತ್ತು ಅಂತ್ಯೋದಯ ತತ್ವಗಳು ರಾಜ್ಯ ಮುಂಗಡ ಪತ್ರದ ಅಡಿಪಾಯವಾಗಿದ್ದು, ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದೇ ಅಭಿವೃದ್ಧಿ ಎನ್ನುವ ಮಹಾತ್ಮಾಗಾಂಧಿ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಬುದ್ಧನ ಕರುಣೆ, ಬಸವಣ್ಣನವರ ಕಾಯಕ ನಿಷ್ಠೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗುವ ಪ್ರಯತ್ನ ರಾಜ್ಯ ಸರ್ಕಾರದ್ದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. 2026-27ನೇ ಸಾಲಿನ ರಾಜ್ಯ ಮುಂಗಡ ಪತ್ರ ಮಂಡಿಸಿದ ಅವರು, ಕಲ್ಯಾಣ ಕಾರ್ಯಕ್ರಮಗಳಿಂದ ಸಬಲೀಕರಣಕ್ಕೆ, ಸಬಲೀಕರಣದಿಂದ ಹೊಸ ಅವಕಾಶಗಳಿಗೆ , ಅವಕಾಶಗಳಿಂದ ಸುಸ್ಥಿರ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುವ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ವಾಯ್ಸ್ ಓವರ್... ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ರಾಜ್ಯ ಮುಂಗಡ ಪತ್ರ ರೈತರು, ದಮನಿತರು, ಕಾರ್ಮಿಕ, ಮಹಿಳೆಯರು, ಅಶಕ್ತರು, ಅಲ್ಪಸಂಖ್ಯಾತರು, ವಿದ್ಯಾರ್ಥಿ-ಯುವಜನರು, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳಲ್ಲಿ ತೊಡಗಿಕೊಂಡವರ ಕನಸು ಮತ್ತು ಆತ್ಮ ವಿಶ್ವಾಸಗಳನ್ನು ಪ್ರತಿಧ್ವನಿಸುವ ಜೀವಂತ ದಾಖಲೆಯಾಗಿದೆ ಎಂದು ಹೇಳಿದರು. ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಬಲಪಡಿಸಲು ಒತ್ತು ನೀಡಲಾಗಿದೆ. ಈ ವರ್ಷ 56 ಸಾವಿರದ 432 ಹುದ್ಧೆಗಳ ಭರ್ತಿಗೆ ಚಾಲನೆ ನೀಡಲಾಗಿದೆ. ಉದ್ಯೋಗ ನೇಮಕಾತಿಯಲ್ಲಿ ನ್ಯಾಯಾಲಯಗಳಲ್ಲಿ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಸರ್ಕಾರಿ ಹುದ್ಧೆ ಭರ್ತಿ ಮಾಡುವ ಜೊತೆಗೆ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ಹಂತದಲ್ಲಿ 4 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ ಎಂದರು. ರೈತರು ಸಮೃದ್ಧರಾದರೆ ಕರ್ನಾಟಕ ಸಮೃದ್ಧವಾಗುತ್ತದೆ ಎನ್ನುವ ಧ್ಯೇಯದೊಂದಿಗೆ ಬಿತ್ತನೆಯಿಂದ ಮಾರಾಟದ ವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಪ್ರಮುಖ ಆದಾರ ಸ್ತಂಭಗಳ ಮೇಲೆ ಅಭಿವೃದ್ಧಿ ತಂತ್ರ ರೂಪಿಸಿದ್ದು, ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು, ಗುಣಮಟ್ಟದ ಪರಿಕರಗಳ ಪೂರೈಕೆ, ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಒತ್ತು ನೀಡಲು ಉದ್ದೇಶಿಸಲಾಗಿದೆ. ಗ್ರಾಮೀಣ ರೈತರಿಗೆ ಆದಾಯದ ಮೂಲ ಸೃಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿಲಾಗಿದೆ ಎಂದು ತಿಳಿಸಿದರು. 2026-27ನೇ ಸಾಲಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಬೋಧಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯ ದುಷ್ಪರಿಣಾಮವನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಲಾಗಿದೆ. ಶಾಲಾ –ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತು ಬಳಕೆ ತಡೆಯಲು ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಬಿಗಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ರಾಜ್ಯದ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳ ನಿರ್ವಹಣೆಗಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದು ಸೇರಿದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡುವ ಗುರಿ ಹೊಂದಲಾಗಿದೆ. ಸರ್ವರಿಗೂ ಸೂರು ಕಲ್ಪಿಸುವುದು ಸರ್ಕಾರದ ಉದ್ದೇಶ ಹೊಂದಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡವರ ಹಸಿವು ನೀಗಿಸಲು ಈ ವರ್ಷ ಇಂದಿರಾ ಆಹಾರ ಕಿಟ್ ಗೆ 6 ಸಾವಿರದ 200 ಕೋಟಿ ರೂಪಾಯಿ ಮೀಸಲು ವಿವಿಧ ಯೋಜನೆ ಮತ್ತು ಸಂಸ್ಥೆಗಳಡಿ ಒಟ್ಟಾರೆ 80 ಸಾವಿರದ 86 ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದ್ದು, ರಾಜ್ಯದ 11 ಕಡೆ ಬೃಹತ್ ಉದ್ಯೋಗ ಮೇಳ ನಡೆಸಿ, 35 ಸಾವಿರದ 983 ಮಂದಿಗೆ ಉದ್ಯೋಗ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಿದ್ದು, ಈ ವರ್ಷ 5 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲು. ರೈಲ್ವೆ ಯೋಜನೆಗಳಿಗೆ 50: 50ರ ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲು ಮಾರ್ಗ ಕೈಗೆತ್ತಿಕೊಳ್ಳಲಾಗುತ್ತಿದ್ದು ಪ್ರಸಕ್ತ ವರ್ಷ 600 ಕೋಟಿ ಮೀಸಲು ಇರಿಸಲಾಗಿದೆ. ಹೊಸ ಕೈಗಾರಿಕಾ ನೀತಿ 2025-30 ಅಡಿ ಬೆಂಗಳೂರಿನವರೆಗೆ ಕೈಗಾರಿಕೆಗಳ ವಿಸ್ತರಣೆ ಮಾಡಲು ಗಮನ ಹರಿಸಲಾಗಿದೆ. ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮೈಸೂರು ನಗರವನ್ನು ರಾಜ್ಯದ 2ನೇ ಮಾಹಿತಿ ತಂತ್ರಜ್ಞಾನ ನಗರವನ್ನಾಗಿ ಅಭಿವೃದ್ಧಿಪಡಿಸಲು ಆದ್ಯತೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿ ಉತ್ತೇಜನಕ್ಕೆ ಒತ್ತು ನೀಡಿರುವುದು ಸೇರಿದಂತೆ ಹಲವು ಅಭಿವೃದ್ಧಿಪರ ಯೋಜನೆಗಳ ಮೂಲಕ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಸರ್ಕಾರದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. #LiveDDChandanaNews #DDChandanaNews #DDChandana #DDKannada

Comments
  • Big Bulletin With HR Ranganath | ಬಜೆಟ್‌ನಲ್ಲಿ ಸಿಎಂ ಮಹತ್ವದ ಘೋಷಣೆ..! | March 06, 2026 8 часов назад
    Big Bulletin With HR Ranganath | ಬಜೆಟ್‌ನಲ್ಲಿ ಸಿಎಂ ಮಹತ್ವದ ಘೋಷಣೆ..! | March 06, 2026
    Опубликовано: 8 часов назад
  • 2026-27ನೇ ಸಾಲಿನ  ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ 13 часов назад
    2026-27ನೇ ಸಾಲಿನ ರಾಜ್ಯ ಬಜೆಟ್ ; ಸರ್ವರ ಸ್ವಾವಲಂಬನೆಗೆ ಆದ್ಯತೆ
    Опубликовано: 13 часов назад
  • LIVE : DD CHANDANA NEWS 06.03.2026 7.00 PM Трансляция закончилась 10 часов назад
    LIVE : DD CHANDANA NEWS 06.03.2026 7.00 PM
    Опубликовано: Трансляция закончилась 10 часов назад
  • Karnataka Budget 2026 |ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ   | CM Siddaramaiah
    Karnataka Budget 2026 |ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ | CM Siddaramaiah
    Опубликовано:
  • Big Bulletin With HR Ranganath | ಪರಮಾಣು ಅಸ್ತ್ರ ಬಳಸುವ ಬೆದರಿಕೆಯೊಡ್ಡಿದ ಇರಾನ್‌..! | March 05, 2026 1 день назад
    Big Bulletin With HR Ranganath | ಪರಮಾಣು ಅಸ್ತ್ರ ಬಳಸುವ ಬೆದರಿಕೆಯೊಡ್ಡಿದ ಇರಾನ್‌..! | March 05, 2026
    Опубликовано: 1 день назад
  • Репортаж из Дубая, который стал частью новой войны на Ближнем Востоке 3 дня назад
    Репортаж из Дубая, который стал частью новой войны на Ближнем Востоке
    Опубликовано: 3 дня назад
  • ПРИНЦЕССА ТАРТАРИИ: “КЛЮЧ” В СТАМБУЛ. Почему ГРОЗНЫЙ Похоронен в ТУРЦИИ? 3 дня назад
    ПРИНЦЕССА ТАРТАРИИ: “КЛЮЧ” В СТАМБУЛ. Почему ГРОЗНЫЙ Похоронен в ТУРЦИИ?
    Опубликовано: 3 дня назад
  • LIVE : DD CHANDANA NEWS 06.03.2026 11.00 AM Трансляция закончилась 18 часов назад
    LIVE : DD CHANDANA NEWS 06.03.2026 11.00 AM
    Опубликовано: Трансляция закончилась 18 часов назад
  • Karnataka State Budget 2026 : ಮದ್ಯಪಾನ ಪ್ರಿಯರಿಗೆ ಬಜೆಟ್ ನಲ್ಲಿ ಶಾಕಿಂಗ್ ನ್ಯೂಸ್ | CM Siddaramaiah Трансляция закончилась 15 часов назад
    Karnataka State Budget 2026 : ಮದ್ಯಪಾನ ಪ್ರಿಯರಿಗೆ ಬಜೆಟ್ ನಲ್ಲಿ ಶಾಕಿಂಗ್ ನ್ಯೂಸ್ | CM Siddaramaiah
    Опубликовано: Трансляция закончилась 15 часов назад
  • LIVE : DD CHANDANA NEWS 06.03.2026  4.30 PM Трансляция закончилась 13 часов назад
    LIVE : DD CHANDANA NEWS 06.03.2026 4.30 PM
    Опубликовано: Трансляция закончилась 13 часов назад
  • Фильм Алексея Семихатова «ГРАВИТАЦИЯ» 9 дней назад
    Фильм Алексея Семихатова «ГРАВИТАЦИЯ»
    Опубликовано: 9 дней назад
  • Почему взрываются батарейки и аккумуляторы? [Veritasium] 3 месяца назад
    Почему взрываются батарейки и аккумуляторы? [Veritasium]
    Опубликовано: 3 месяца назад
  • Новини 10:00 6 БЕРЕЗНЯ. ЦІНИ НА НАФТУ злетіли! Танкери ВИБУХАЮТЬ один за одним! 16 часов назад
    Новини 10:00 6 БЕРЕЗНЯ. ЦІНИ НА НАФТУ злетіли! Танкери ВИБУХАЮТЬ один за одним!
    Опубликовано: 16 часов назад
  • Есть ли границы у Вселенной | Сквозь кротовую нору с Морганом Фрименом | Discovery 5 лет назад
    Есть ли границы у Вселенной | Сквозь кротовую нору с Морганом Фрименом | Discovery
    Опубликовано: 5 лет назад
  • Rakiety nad Dubajem i panika na stacjach. Wojna już uderza w portfele 10 часов назад
    Rakiety nad Dubajem i panika na stacjach. Wojna już uderza w portfele
    Опубликовано: 10 часов назад
  • ಬಜೆಟ್ ಲೈವ್ ನಲ್ಲೇ ಸುಳ್ಳು ಹೇಳಿ ಸಿಕ್ಕಿಬಿದ್ದ ಸಿದ್ದರಾಮಯ್ಯ! ಸಿದ್ದುಗೆ ಅವಾಜ್ ಹಾಕಿದ ಕಾಂಗ್ರೆಸ್ ಶಾಸಕ! CM Siddu 10 часов назад
    ಬಜೆಟ್ ಲೈವ್ ನಲ್ಲೇ ಸುಳ್ಳು ಹೇಳಿ ಸಿಕ್ಕಿಬಿದ್ದ ಸಿದ್ದರಾಮಯ್ಯ! ಸಿದ್ದುಗೆ ಅವಾಜ್ ಹಾಕಿದ ಕಾಂಗ್ರೆಸ್ ಶಾಸಕ! CM Siddu
    Опубликовано: 10 часов назад
  • Русский язык за 18 минут 8 лет назад
    Русский язык за 18 минут
    Опубликовано: 8 лет назад
  • Союзник Путина ликвидирован / Ракетный удар по командующему 22 часа назад
    Союзник Путина ликвидирован / Ракетный удар по командующему
    Опубликовано: 22 часа назад
  • 🔴 FREEДОМ | ФРИДОМ | Телеканал ФРІДОМ онлайн
    🔴 FREEДОМ | ФРИДОМ | Телеканал ФРІДОМ онлайн
    Опубликовано:
  • Что будет, если превзойти скорость света? 💤Лекция для сна💤 3 месяца назад
    Что будет, если превзойти скорость света? 💤Лекция для сна💤
    Опубликовано: 3 месяца назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5