У нас вы можете посмотреть бесплатно ಗುವಾಹತಿಗೆ ನಾಳೆ ಪ್ರಧಾನಿ ಭೇಟಿ | ಕಿಸಾನ್ ಸಮ್ಮಾನ್ 22ನೇ ಕಂತು ಬಿಡುಗಡೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪ್ರಧಾನಿ ನರೇಂದ್ರ ಮೋದಿ ಅವರು , ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ 18 ಸಾವಿರದ 640 ಕೋಟಿ ರೂಪಾಯಿ ಅನುದಾನವನ್ನು ಗುವಾಹತಿಯಲ್ಲಿ ನಾಳೆ ಬಿಡುಗಡೆ ಮಾಡಲಿದ್ದಾರೆ. ದೆಹಲಿಯಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಈ ಮೊತ್ತ ದೇಶದ 9 ಕೋಟಿ 32 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಲಿದ್ದು, ಯೋಜನೆಯಡಿ ಈವರೆಗೆ 4 ಲಕ್ಷ 9 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆ ದಾಖಲೆ ಏರಿಕೆ ಕಂಡಿದ್ದು, 2014ರಲ್ಲಿ 252 ದಶಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಪ್ರಮಾಣ 2025ರಲ್ಲಿ 357 ದಶಲಕ್ಷ ಟನ್ ಗೆ ಏರಿಕೆಯಾಗಿದೆ. ತೋಟಗಾರಿಕೆ ಉತ್ಪನ್ನ 277 ದಶಲಕ್ಷ ಟನ್ ನಿಂದ 369 ದಶಲಕ್ಷ ಟನ್ ಗೆ ಹೆಚ್ಚಳವಾಗಿದೆ ಎಂದರು. ಕೃಷಿ ಕುರಿತ ವಿವಿಧ ಮಾಹಿತಿಯನ್ನು ರೈತರಿಗೆ ಒದಗಿಸಲು ಎಐ ಆಧಾರಿತ ' ಭಾರತ್ ವಿಸ್ತಾರ್ ' ಡಿಜಿಟಲ್ ವೇದಿಕೆ ಆರಂಭಿಸಲಾಗಿದೆ. ದೇಶದ ಯಾವುದೇ ಭಾಷೆಯಲ್ಲಿ ರೈತರು ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada