У нас вы можете посмотреть бесплатно ನಾ ಕಂಡ ಸಮವಸರಣ, ಚತುರ್ಮುಖ ಬಸದಿ ,ಆನೆಕೆರೆ, ಕಾರ್ಕಳದಲ್ಲಿ ದ್ವಿತೀಯ ವಾರ್ಷಿಕೋತ್ಸವ ನಡೆದ ಸಂದರ್ಭ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಾರ್ಕಳ ಆನೆಕೆರೆ ಚತುರ್ಮುಖ ಬಸದಿಯಲ್ಲಿ ದ್ವಿತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭ 22/01/2026 ರಂದು ಮೂಡಬಿದ್ರಿ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು: ಅರ್ಹಂತಗಿರಿ ಮಠದ ಶ್ರೀ ಧವಳ ಕೀರ್ತಿ ಭಟ್ಟಾರಕರು ಕಾರ್ಕಳ ಶ್ರೀ ಮಠದ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು: ಹಾಗೂ ಸಿಂಹನಗದ್ದೆ ಶ್ರೀ ಮಠದ ಭುವನ ಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆದ ವೈಭವ ಪೂರಿತ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀಮತಿ ಜಯಶ್ರೀ ಹೊರನಾಡು ಇವರ ಸುಮಧುರ ಸಂಗೀತ ದೊಂದಿಗೆ ಬಸದಿಯ ಚತುರ್ಮುಖಗಳಲ್ಲಿಯೂ ಸಮವಸರಣ ಪೂಜೆಯು ವೈಭವ ಯುತವಾಗಿ ನಡೆಯಿತು. ಭವ್ಯ ಮೆರವಣಿಗೆಯಲ್ಲಿ ಊರ-ಪರ ಊರ ಧರ್ಮ ಬಂಧುಗಳು ಭಾಗವಹಿಸಿದ್ದರು. ಸರ್ವಾಣ್ಣ ಯಕ್ಷನ ಉತ್ಸವವು' ಕೈಯಲ್ಲಿ ದೀಪ ಹಿಡಿದುಕೊಂಡ ಹೆಂಗಳೆಯರ ಭಕ್ತಿ ರಸಕ್ಕೆ ಎಲ್ಲರ ಮನಸ್ಸನ್ನು ಭಗವಂತನ ಸನಿಹಕ್ಕೆ ಕರೆದೊಯುವಂತಿತ್ತು. ಕಾರ್ಕಳದ ಜನತೆಯ ಅತಿಥಿಸಕ್ಕಾರವು ನಮ್ಮೆಲ್ಲರ ಮನಸ್ಸನ್ನು ಮುದಗೊಳಿಸಿತು. ಇಲ್ಲಿಯ ಸೌಂಧರ್ಯ ಸ್ವರ್ಗ ಲೋಕವೇ ಧರಿಗಿಳಿದು ಬಂದಂತಿತ್ತು.🙏🙏 ಲೇಖನ: ಶ್ರೀಮತಿ ಮಂಜುಳಾ ಯಶೋಧರ್ ವಿಡಿಯೋ: ಶ್ರೀಮತಿ ಸುಧಾ ಪಾರ್ಶ್ವನಾಥ್ ಹಾಡಿದವರು : ಶ್ರೇಯಾ ಪಿ ಜೈನ್ ಬೆಂಗಳೂರು