У нас вы можете посмотреть бесплатно ಕಬ್ಬು ಕೃಷಿಯಲ್ಲಿ ಪ್ರತಿಯೊಂದು ಹಂತವೂ ಮುಖ್ಯ. Call :9620775038 , 9483653612. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಬ್ಬು ಕೃಷಿಯಲ್ಲಿ ಪ್ರತಿಯೊಂದು ಹಂತವೂ ಮುಖ್ಯ. ಬೀಜಗಳ ಆಯ್ಕೆ ? ಮರಿ ಸಸಿಗಳನ್ನ ಎಷ್ಟು ಬಿಡಬೇಕು ? ಕಬ್ಬಿನ ಗದ್ದೆಗೆ ನೀರು ಹೇಗೇ ಬಿಡಬೇಕು? ಗೊಬ್ಬರ ಯಾವಾಗ ಕೊಡಬೇಕು?, ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ದೊಣ್ಣೆಹುಳಗಳು, ಬೇರೆ ರೋಗಗಳು ಯಾಕೆ ಬರುತ್ತದೆ ? ಕಬ್ಬಿನ ಬೆಳೆಗೆ ಉರಿಮಲ್ಲಿಗೆ ಎಂಬ ಕಳೆ ಬರಲು ಕಾರಣಗಳು ಏನು ? ಅದನು ಹೇಗೇ ತಡೆಯಬೇಕು? ಕ ಬ್ಬಿನ ಬೆಳೆ ಜೊತೆ ಯಾವ ಯಾವ ಸ್ನೇಹಪರ ಗಿಡಗಳನ್ನ ಹಾಕಬೇಕು ಮತ್ತು ಪ್ರಯೋಜನವೇನು?, ಕೀಟ ನಿರ್ವಹಣೆ ಹೇಗೆ ಮಾಡಬೇಕು ಹಾಗು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹೇಗೆ ಕೃಷಿ ಮಾಡಬೇಕು ಮತ್ತು ಹೆಚ್ಚಿನ ಇಳುವರಿ ಪಡೆಯುವುದು ಹೇಗೆ , ಮಣ್ಣಿನ ಆರೋಗ್ಯದ ಬಗ್ಗೆ ಹೇಗೆ ಅರ್ಥಮಾಡಿಕೊಳ್ಳಬೇಕು . ಎಂಬ ಸಂಪೂರ್ಣ ಸಮಗ್ರ ಚರ್ಚೆ ಈ ವೀಡೀಯೋದಲ್ಲಿ ತಿಳಿಸಲಾಗಿದೆ . ಗೊಬ್ಬೂರು ಗ್ರಾಮ , ಅಫಜಲಪುರ, ತಾಲೂಕ ಕಲಬುರ್ಗಿ ಜಿಲ್ಲೆಯಾ ಭೂಮಾಲೀಕರಾದ ಶ್ರೀ ಶಿವಾನಂದ್ ಮಾನಕರ, ನಿವೃತ್ತ ಕೃಷಿ ಅಧಿಕಾರಿ ಶ್ರೀ ಬಸವರಾಜ್, ಹಿರಿಯ ಕೃಷಿಕ ಶ್ರೀ ಸಿದ್ದಪ್ಪ, ಶ್ರೀ ಸತೀಶ್ ಇಂಡಿ ಮತ್ತು ಶ್ರೀ ರಾಜೇಂದ್ರ ಖೂಬಾ. ರವರು ಚರ್ಚೆಯಲ್ಲಿ ಪಾಲ್ಗೊಂಡಿದ್ದು ರೈತರ ಹಿತದೃಷ್ಟಿಯಿಂದ ಕಬ್ಬಿನ ಬೆಳೆಯ ಬಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಪೂರ್ತಿ ಕೇಳಿ ಮಾಹಿತಿ ಪಡಿಯಿರಿ . ಸಾವಯವ ಗೊಬ್ಬರ ಖೂಬಾ ಸೈಲ್ ಕಂಡಿಷನರ್ M H Rao :9483653612 PLEASE CALL OR WHATSAPP KRISHI BANDHU - 9620775038 , 9483653612. PLEASE CLICK THE WHATSAPP LINK https://wa.me/c/919483653612 PLEASE CLICK THE OFFICE GOOGLE MAP LINK. https://g.page/KrishiBandhu?share Head Office Address :- Krishi Bandhu GST No : 29AKUPM1177A2ZX No. 34/3, First Floor, Himanth Nilaya, Next to Aanjeenaya Temple, Herohalli, Bengaluru, Karnataka 560091. Email us: krishibandhu.kar@gmail.com