У нас вы можете посмотреть бесплатно ವಚನ ಸಂದೇಶ ಸಂಚಿಕೆ-201 | 21 ಏಪ್ರಿಲ್ 2025 ರ ಸೋಮವಾರ ಬೆಳಗ್ಗೆ 8 ಗಂಟೆಗೆ | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಚನ ಸಂದೇಶ ಸಂಚಿಕೆ-201 | 21 ಏಪ್ರಿಲ್ 2025 ರ ಸೋಮವಾರ ಬೆಳಗ್ಗೆ 8 ಗಂಟೆಗೆ | ಬಸವಾದಿ ಶರಣರ ವಚನ ವಾಚನ-ವಿವರಣೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಂದ | ವಚನ: ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ,… | ವಚನಕಾರ: ಬಸವಣ್ಣ | ಸಂಗೀತ-ಗಾಯನ: ನಾಗರಾಜ್ ಹೆಚ್ ಎಸ್, ಸಾಣೇಹಳ್ಳಿ | ತಬಲಾ: ಶರಣ್ ಕುಮಾರ, ಸಾಣೇಹಳ್ಳಿ | ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಶಿವಸಂಚಾರ-ಸಾಣೇಹಳ್ಳಿ ಫೇಸ್ಬುಕ್ ಗ್ರೂಪ ಲಿಂಕ್: / 863801037343686 ಶಿವಸಂಚಾರ ಯೂಟ್ಯೂಬ್ ಲಿಂಕ್: / @shivasanchara ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ, ಎನಗೆ ಮರಣವಾಯಿತ್ತೆಂಬರು ಎನಗೆ ಮರಣವಿಲ್ಲವಯ್ಯಾ. ಜನನವಾದಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ, ಮರಣವಾದಡೆ ನಿಮ್ಮ ಶ್ರೀಚರಣವನೆಯ್ದುವೆ. ಬಾವನ್ನದ ವೃಕ್ಷವು ಊರೊಳಗಿದ್ದಡೇನು, ಅಡವಿಯೊಳಗಿದ್ದಡೇನು ಪರಿಮಳ ಒಂದೇ, ಕೂಡಲಸಂಗಮದೇವಾ. ಬಸವಣ್ಣ