У нас вы можете посмотреть бесплатно ತಿನ್ನೋದು ಬಿಟ್ರೆ ಬೇರೆ ಏನು ಕೆಲಸ ಮಾಡಿದ್ದೀಪಾ? ಶಿವಾನಂದ ಪಾಟೀಲಗೆ ಯತ್ನಾಳ್ ಪ್ರಶ್ನೆ | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾನು ಬಂದ ಮೇಲೆ ನಮ್ಮದೇ ಹವಾ. ಈ ಬಾರಿ ಸಂಸದ ರಮೇಶ ಜಿಗಜಿಣಗಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ರಮೇಶ ಜಿಗಜಿಣಗಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, 20 ಮತ್ತು 30 ಹಾಗೂ 40 ವರ್ಷದ ಬಿಜೆಪಿ ಕಾರ್ಯಕರ್ತರು ಯಾವುದೇ ಹಣ ಪಡೆಯದೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ವಾಹನದಲ್ಲಿ ಬಂದಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಬೇರೆ ಪಕ್ಷದವರು ಹಣ ನೀಡಿ ವಾಹನ ಕಳುಹಿಸಿದರೂ ಜನ ಬಂದಿಲ್ಲ. ಅವರ ಪಕ್ಷದ ನಾಯಕರು ಹಣ ಇಟ್ಟುಕೊಂಡು ಬೇರೆಯವರಿಗೆ ಕೊಡುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಸಚಿವ ಶಿವಾನಂದ ಎಸ್. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧಮ್ ಇದೇ ನಾವು ಬರುತ್ತೇವೆ. ಧಮ್ ಇದ್ದರೆ ನೀನು ಪಕ್ಷೇತರನಾಗಿ ನಿಲ್ಲು ಎಂದು ಹೇಳುತ್ತಿರುವ ಕಾಂಗ್ರೆಸ್ಸಿನವರೇ ನಿಮಗೆ ಧಮ್ ಇದ್ದರೆ ನೀನು ನಿಲ್ಲಲು ಬಾ. ಪ್ರತಿ ಎಲೆಕ್ಷನ್ ನಲ್ಲಿ ಸಚಿವ ಶಿವಾನಂದ ಪಾಟೀಲ ಅವರಿಗೆ ಒಂದು ಚಟ ಬಿದ್ದಿದೆ. ನಾನು ವಿಜಯಪುರಕ್ಕೆ ನಿಲ್ಲುತ್ತೇನೆ. ಬಬಲೇಶ್ವರಕ್ಕೆ ನಿಲ್ಲುತ್ತೇನೆ. Basanagouda Patil Yatnal Challenges Minister Shivanand Patil Over Mp Election Contest From Vijayapura #basanagoudapatilyatnal #bjp #congress Our Website : https://Vijaykarnataka.com Facebook: / vijaykarnataka Twitter: / vijaykarnataka Our Video Website: https://kannada.timesxp.com/