• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ. скачать в хорошем качестве

ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ. 9 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ.
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ. в качестве 4k

У нас вы можете посмотреть бесплатно ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ. или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ. в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ.

ಶ್ರೀ ಮಂಜುನಾಥ ಸ್ವಾಮಿಯ ಕೃಪಾ ಕಟಾಕ್ಷದೊಂದಿಗೆ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ ದಿನಾಂಕ 15.11.2025 ರಿಂದ 20.11.2025 ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಯೊಂದಿಗೆ ಶುಭಾರಂಭ ಚಿತ್ರ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಜ್ಞಾನ, ವಿಜ್ಞಾನ, ಸುಜ್ಞಾನದ ಅಪೂರ್ವ ಮಾಹಿತಿಯ ಕಣಜ ವಸ್ತುಪ್ರದರ್ಶನ ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಯೊಂದಿಗೆ ಶುಭಾರಂಭಗೊAಡಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡಯವರ ಉಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸಿ ಶುಭ ಹಾರೈಸಿದರು. ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು, ವಸ್ತç ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಾಗ್ರಿಗಳು, ಸಿರಿಧಾನ್ಯಗಳು, ಅಡಿಕೆ ಹಾಳೆತಟ್ಟೆ ತಯಾರಿ, ಸೇರಿದಂತೆ ೩೫೦ಕ್ಕೂ ಮಿಕ್ಕಿ ಮಳಿಗೆಗಳಿದ್ದು ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಶುಭ ಹಾರೈಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಜನಾರ್ದನ ಕೆ.ಎನ್., ಎಸ್.ಡಿ.ಎಂ. ಕಾಲೇಜಿನ ಡಾ. ಶ್ರೀಧರ ಭಟ್, ಪಿ. ಜಿನರಾಜ ಆರಿಗ, ವಗ್ಗ ಮೊದಲಾದವರು ಉಪಸ್ಥಿತರಿದ್ದರು. ನ. ೨೦ರ ವರೆಗೆ ಪ್ರತಿ ದಿನ ಬೆಳಿಗ್ಯೆ ಒಂಭತ್ತು ಗಂಟೆಯಿAದ ರಾತ್ರಿ ಹತ್ತು ಗಂಟೆ ವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಂಜೆ ಆರು ಗಂಟೆಯಿAದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. -- ರಾಜ್ಯಮಟ್ಟದ ವಸ್ತು ಪ್ರದರ್ಶನ ಮಳಿಗೆಯಲ್ಲಿ ವಿವಿಧ ಖಾದ್ಯ ಬಟ್ಟೆ ಉಪಕರಣಗಳು ತಿಂಡಿ ದಿನಸುಗಳು ವಾಹನಗಳು ಎಲ್ಐಸಿ ಬ್ಯಾಂಕಿಂಗ್ ಆಫೀಸುಗಳು ಕೃಷಿ ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಮಳಿಗೆಗಳು ಪುಸ್ತಕಗಳ ಮಳಿಗೆಗಳು ಗ್ರಾಮ ಅಭಿವೃದ್ಧಿ ಯೋಜನೆಯ ವಿವಿಧ ನೋಟಗಳು ಮತ್ತು ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಸಂಗೀತ ನಾಟಕ ನೃತ್ಯ ಭರತನಾಟ್ಯ ಯಕ್ಷಗಾನ ಜಾದು ಹೇಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನತೆ.

Comments
  • Cine Quiz || Episode - 61 || Kannada Quiz Show || 01.11.2025 || 7.55pm | DD Chandana 2 недели назад
    Cine Quiz || Episode - 61 || Kannada Quiz Show || 01.11.2025 || 7.55pm | DD Chandana
    Опубликовано: 2 недели назад
  • Ep-1| ಕರ್ನಾಟಕದ ಹೆಸರಾಂತ ವರದಿಗಾರ ಪ್ರಶಾಂತ್‌ ನಾತು ವಿಶೇಷ ಸಂದರ್ಶನ| Prashant Natu |Gaurish Akki Studio 10 месяцев назад
    Ep-1| ಕರ್ನಾಟಕದ ಹೆಸರಾಂತ ವರದಿಗಾರ ಪ್ರಶಾಂತ್‌ ನಾತು ವಿಶೇಷ ಸಂದರ್ಶನ| Prashant Natu |Gaurish Akki Studio
    Опубликовано: 10 месяцев назад
  • Pooja Gandhi | News18 Rising Karnataka-2025 | ಕನ್ನಡ ಹೋರಾಟ ಬಗ್ಗೆ ಪೂಜಾ ಗಾಂಧಿ ಹೇಳಿದ್ದೇನು? |Kannada News 2 недели назад
    Pooja Gandhi | News18 Rising Karnataka-2025 | ಕನ್ನಡ ಹೋರಾಟ ಬಗ್ಗೆ ಪೂಜಾ ಗಾಂಧಿ ಹೇಳಿದ್ದೇನು? |Kannada News
    Опубликовано: 2 недели назад
  • RSS Rally in Chittapur : RSS ಪಥಸಂಚಲನ, ರಸ್ತೆ ಇಕ್ಕೆಲಗಳಲ್ಲಿ ಜಮಾಯಿಸಿದ ಜನಸಾಗರ | Kalaburagi 3 часа назад
    RSS Rally in Chittapur : RSS ಪಥಸಂಚಲನ, ರಸ್ತೆ ಇಕ್ಕೆಲಗಳಲ್ಲಿ ಜಮಾಯಿಸಿದ ಜನಸಾಗರ | Kalaburagi
    Опубликовано: 3 часа назад
  • Ep-4| ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಬಗ್ಗೆ ನಾತು ಹೇಳಿದ್ದೇನು..?| Prashant Natu 9 месяцев назад
    Ep-4| ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಬಗ್ಗೆ ನಾತು ಹೇಳಿದ್ದೇನು..?| Prashant Natu
    Опубликовано: 9 месяцев назад
  • Bhava Navanaveena | ಭಾವ ನವನವೀನ....| ಕವನದ ಸಾಲುಗಳಲ್ಲಿ ಭಾವದ ಪಯಣ | EP-01 | 02.11.2025 | 8pm | DDChandana 13 дней назад
    Bhava Navanaveena | ಭಾವ ನವನವೀನ....| ಕವನದ ಸಾಲುಗಳಲ್ಲಿ ಭಾವದ ಪಯಣ | EP-01 | 02.11.2025 | 8pm | DDChandana
    Опубликовано: 13 дней назад
  • Ajith Hanumakkanavar About Ravi Belagere | ರಾಜಕಾರಣಿಗೆ ಧಮ್ಕಿ ಹಾಕಿದ್ದಏಕೈಕ ಪತ್ರಕರ್ತ ರವಿ ಬೆಳಗೆರೆ! 1 месяц назад
    Ajith Hanumakkanavar About Ravi Belagere | ರಾಜಕಾರಣಿಗೆ ಧಮ್ಕಿ ಹಾಕಿದ್ದಏಕೈಕ ಪತ್ರಕರ್ತ ರವಿ ಬೆಳಗೆರೆ!
    Опубликовано: 1 месяц назад
  • ⚡️НОВОСТИ | ПОГРОМ В ЭЛЕКТРИЧКЕ ПОД МОСКВОЙ | ДЕПОРТАЦИЯ ВАГНЕРОВЦА | ДРОН АТАКОВАЛ ДОМ| ПЕРВЫЙ СНЕГ 3 часа назад
    ⚡️НОВОСТИ | ПОГРОМ В ЭЛЕКТРИЧКЕ ПОД МОСКВОЙ | ДЕПОРТАЦИЯ ВАГНЕРОВЦА | ДРОН АТАКОВАЛ ДОМ| ПЕРВЫЙ СНЕГ
    Опубликовано: 3 часа назад
  • 13 дней назад
    "ಆರೆಸ್ಸೆಸ್ ಕೋಮುವಾದದ ಮೂಲಕ ದೇಶದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ" | Hubballi - Ahinda - Protest - RSS
    Опубликовано: 13 дней назад
  • Dharmasthala Case: ಧರ್ಮಸ್ಥಳ ಕೇಸ್​: ಹಿರಿಯ ಪೊಲೀಸ್​ ಅಧಿಕಾರಿ ಏನ್​ ಹೇಳಿದ್ರು ಗೊತ್ತಾ?| BJP MP Tejasvi Surya 2 месяца назад
    Dharmasthala Case: ಧರ್ಮಸ್ಥಳ ಕೇಸ್​: ಹಿರಿಯ ಪೊಲೀಸ್​ ಅಧಿಕಾರಿ ಏನ್​ ಹೇಳಿದ್ರು ಗೊತ್ತಾ?| BJP MP Tejasvi Surya
    Опубликовано: 2 месяца назад
  • 2012ರಲ್ಲಿ ನಡೆದಿದ್ದ ಇಬ್ಬರ ಕೊಲೆ ಪ್ರಕರಣದ ತನಿಖೆಗೆ ಎಸ್‌ಐಟಿಗೆ ಮನವಿ | Dharmasthala case | SIT 2 месяца назад
    2012ರಲ್ಲಿ ನಡೆದಿದ್ದ ಇಬ್ಬರ ಕೊಲೆ ಪ್ರಕರಣದ ತನಿಖೆಗೆ ಎಸ್‌ಐಟಿಗೆ ಮನವಿ | Dharmasthala case | SIT
    Опубликовано: 2 месяца назад
  • Big Bulletin | ದರ್ಶನ್‌ & ಗ್ಯಾಂಗ್‌ಗೆ ಅಸಲಿ ಸಂಕಷ್ಟ ಶುರು..! | HR Ranganath | Nov 3, 2025 12 дней назад
    Big Bulletin | ದರ್ಶನ್‌ & ಗ್ಯಾಂಗ್‌ಗೆ ಅಸಲಿ ಸಂಕಷ್ಟ ಶುರು..! | HR Ranganath | Nov 3, 2025
    Опубликовано: 12 дней назад
  • Как сделать сверхмощный сварочный аппарат своими руками из свечи зажигания! 2 месяца назад
    Как сделать сверхмощный сварочный аппарат своими руками из свечи зажигания!
    Опубликовано: 2 месяца назад
  • Dharmasthala Case : 'ನಾನು ಸತ್ಯ ಹೇಳೋದ್ ಬೇಡ್ವಾ.., ಮಾತಾಡಬಾರದಾ..?' | Mahesh Shetty Thimarodi 2 месяца назад
    Dharmasthala Case : 'ನಾನು ಸತ್ಯ ಹೇಳೋದ್ ಬೇಡ್ವಾ.., ಮಾತಾಡಬಾರದಾ..?' | Mahesh Shetty Thimarodi
    Опубликовано: 2 месяца назад
  • ಹಾಸ್ಯ ಜುಗಲ್ಬಂದಿ | ನರಸಿಂಹ ಜೋಶಿ vs ಬಸವರಾಜ್ ಮಹಾಮನಿ! | ಕನ್ನಡ ಕಾಮಿಡಿ | Haasya Jugalbandi | 2 недели назад
    ಹಾಸ್ಯ ಜುಗಲ್ಬಂದಿ | ನರಸಿಂಹ ಜೋಶಿ vs ಬಸವರಾಜ್ ಮಹಾಮನಿ! | ಕನ್ನಡ ಕಾಮಿಡಿ | Haasya Jugalbandi |
    Опубликовано: 2 недели назад
  • Оборона прорвана / Войска остались без защиты 11 часов назад
    Оборона прорвана / Войска остались без защиты
    Опубликовано: 11 часов назад
  • Ep-3|ಸ್ಟ್ರಿಕ್ಟ್‌ ಮಾಸ್ಟರ್ ಎಚ್‌ ಆರ್‌ ರಂಗನಾಥ್‌! ನನ್ನ ಬದುಕು ಬದಲಿಸಿದ ಆ ಘಟನೆ! | Prashant Natu | BJP Crisis 10 месяцев назад
    Ep-3|ಸ್ಟ್ರಿಕ್ಟ್‌ ಮಾಸ್ಟರ್ ಎಚ್‌ ಆರ್‌ ರಂಗನಾಥ್‌! ನನ್ನ ಬದುಕು ಬದಲಿಸಿದ ಆ ಘಟನೆ! | Prashant Natu | BJP Crisis
    Опубликовано: 10 месяцев назад
  • Pakistan Dismantles the Supreme Court! | Pakistan Judges  | Asim Munir’s Big Power Move |Masth Magaa 1 час назад
    Pakistan Dismantles the Supreme Court! | Pakistan Judges | Asim Munir’s Big Power Move |Masth Magaa
    Опубликовано: 1 час назад
  • Dharmasthala: ಬುರುಡೆ ಕೇಸಲ್ಲಿ ಬೆತ್ತಲಾದ ಸುಳ್ಳ ಸಮೀರ! ಮುಟ್ಟಾಳರ ಮನೆಹಾಳ ಕೆಲಸ ಬಟಾಬಯಲು! 3 месяца назад
    Dharmasthala: ಬುರುಡೆ ಕೇಸಲ್ಲಿ ಬೆತ್ತಲಾದ ಸುಳ್ಳ ಸಮೀರ! ಮುಟ್ಟಾಳರ ಮನೆಹಾಳ ಕೆಲಸ ಬಟಾಬಯಲು!
    Опубликовано: 3 месяца назад
  • AJITH HANUMAKKANAVAR SPEECH | ಅಳದಂಗಡಿಯಲ್ಲಿ ಅಜಿತ್ ಹನುಮಕ್ಕನವರ್ ಭಾಷಣ - ಕಹಳೆ ನ್ಯೂಸ್ 4 месяца назад
    AJITH HANUMAKKANAVAR SPEECH | ಅಳದಂಗಡಿಯಲ್ಲಿ ಅಜಿತ್ ಹನುಮಕ್ಕನವರ್ ಭಾಷಣ - ಕಹಳೆ ನ್ಯೂಸ್
    Опубликовано: 4 месяца назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5