У нас вы можете посмотреть бесплатно KPSC:Vikas Kishore ಸುರಳ್ಕರ್ ಎತ್ತಂಗಡಿ, ಸರ್ಕಾರಕ್ಕೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನ ಕಂಡ್ರೆ ದ್ವೇಷನಾ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಅವರನ್ನು ವರ್ಗಾವಣೆ ಮಾಡುವ ಮೂಲಕ ಸರಕಾರ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಿದೆ. ಆದರೆ, ನಾಗರಿಕ ಸೇವಾಕಾಂಕ್ಷಿಗಳು ಕಾರ್ಯದರ್ಶಿ ಪರ ಬ್ಯಾಟಿಂಗ್ ಮಾಡುತ್ತಿದ್ದು, ಆಯೋಗದ ಅಧ್ಯಕ್ಷರು ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಕಷ್ಟು ಹೊಸ ನಿಯಮಗಳು, ಇಲಾಖೆಯಲ್ಲಿ ಪಾರದರ್ಶಕತೆ, ಹುದ್ದೆ ಆಕಾಂಕ್ಷಿಗಳಿಗೆ ನಿಖರ, ನೇರ ಮಾಹಿತಿ ಸಿಗಲು ನೆರವಾಗುವಂತೆ ಕೆಪಿಎಸ್ಸಿ ಟ್ವೀಟರ್, ಯೂಟ್ಯೂಬ್ ತಂದಿದ್ದೀರಾ ಎಂದು ಹಲವರು ಟ್ವೀಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸ್ಮರಿಸಿದ್ದಾರೆ. ಇನ್ನು ಕೆಲವರು ಚಂದ್ರಯಾನ 2 ಕ್ಕೆ ಹೋಲಿಸಿ ಬರೆದುಕೊಂಡಿದ್ದಾರೆ ಪಾರದರ್ಶಕತೆಯನ್ನು ತರಲು ನೀವು ಪಟ್ಟ ಶ್ರಮ ಮತ್ತು ಪ್ರಯತ್ನಗಳೆಲ್ಲ ಅಂತಿಮ ಘಟ್ಟ ತಲುಪುವ ಮುನ್ನವೇ ಚಂದ್ರಯಾನ-2 ರ ರೀತಿಯಲ್ಲೇ ಆಯೋಗದ ಸಂಪರ್ಕವನ್ನು ಕಳೆದುಕೊಂಡುಬಿಟ್ಟಿರಿ. ಆದರೆ ನಾವು ನಿಮ್ಮನ್ನು ಬಿಟ್ಟು ಕೊಡುವುದಿಲ್ಲ ಸರ್, ಚಂದ್ರಯಾನ-3 ರ ಸಂಭ್ರಮ ಕಾಣಬೇಕಾದರೆ ಅದು ನಿಮ್ಮಿಂದಲೇ ಸಾಧ್ಯ ಎಂದು ಭಾವಿಸಿದ್ದೇವೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. #kpsc #kpscsecretary #vikaskishoresuralkar #vikaskishore #transfer #bbmp #kpscstudents #kpsc #protest #kpscstudentsprotest #karnatakacongress #congressgovernment #cmsiddaramaiah #dcmdkshivakumar #homeminister #gparameshwara #drgparameshwar