У нас вы можете посмотреть бесплатно Gangavati Venkatesh Murder case: ಆಪ್ತ ಮಿತ್ರರಿಂದಲೇ ವೆಂಕಟೇಶ ಕೊ*ಗೆ ಸಂಚು! | exclusive report или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Gangavati Venkatesh Murder case: ಆಪ್ತ ಮಿತ್ರರಿಂದಲೇ ವೆಂಕಟೇಶ ಕೊ*ಗೆ ಸಂಚು! | exclusive report @18updates ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಕ್ಟೋಬರ್ 8 ರಂದು ನಡೆದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ್ ಅವರ ಬರ್ಬರ ಹತ್ಯೆ ಪ್ರಕರಣದ ರಹಸ್ಯ ಇದೀಗ ಬಯಲಾಗಿದೆ. ಸಿನಿಮಾದ ಕಥೆಯಂತೆ, ವೆಂಕಟೇಶ್ ಅವರೊಂದಿಗೆ ಓಡಾಡಿಕೊಂಡಿದ್ದ ಇಬ್ಬರು ಆಪ್ತ ಸ್ನೇಹಿತರೇ (ಶರಣಬಸವ ಮತ್ತು ಮಲ್ಲಿಕಾರ್ಜುನ) ಕೊಲೆಗೆ ಸಹಕರಿಸಿದ್ದಾರೆ! ಊಟ ಮುಗಿಸಿ ಬರುತ್ತಿದ್ದ ವೆಂಕಟೇಶರನ್ನು ಹಿಂಬಾಲಿಸಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ರಾಜಕೀಯ ದ್ವೇಷ ಅಥವಾ ಹಳೇ ವೈಷಮ್ಯ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಲ್ಲಿ, ವೆಂಕಟೇಶ ಕುರುಬರ್ ಅವರ ಪ್ರತಿಯೊಂದು ಚಲನವಲನದ ಮಾಹಿತಿಯನ್ನು ಈ ನಂಬಿಕೆ ದ್ರೋಹಿ ಸ್ನೇಹಿತರೇ ಮಾಸ್ಟರ್ ಮೈಂಡ್ ರವಿಗೆ ನೀಡಿದ್ದಾರೆ ಎಂಬ ಸ್ಪೋಟಕ ಸತ್ಯ ಹೊರಬಿದ್ದಿದೆ. ಹತ್ಯೆಯ ಹಿಂದಿನ ಹಣಕಾಸಿನ ವ್ಯವಹಾರ ಅಥವಾ ಹಳೆ ದ್ವೇಷದ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ನೇಹದ ರೂಪದಲ್ಲಿ ಬಂದ ಈ ಮಾರಕರು ಮಾಡಿದ ದ್ರೋಹದ ಕಥೆ, ಪೊಲೀಸರ ತನಿಖೆ ಮತ್ತು ಸಂಪೂರ್ಣ ಕ್ರೈಂ ರಿಪೋರ್ಟ್ ಅನ್ನು ಇಲ್ಲಿ ವೀಕ್ಷಿಸಿ. #DeadlyFriends #18updates #VenkateshKurubarMurdercase