• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ скачать в хорошем качестве

2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ 2 дня назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ в качестве 4k

У нас вы можете посмотреть бесплатно 2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



2026-27ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದು, 17ನೇ ಬಜೆಟ್ ಮಂಡಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. 17ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವುದು ತಮಗೆ ಸಂತಸದ ವಿಷಯ ಎಂದು ಬಜೆಟ್ ಪ್ರಾರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಬಜೆಟ್​ ಗಾತ್ರ 4.48 ಸಾವಿರ ಕೋಟಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಹೆಚ್ಚಳ ಮಾಡಲಾಗಿದೆ. 3.40 ಲಕ್ಷ ಕೋಟಿ ರಾಜಸ್ವ ವೆಚ್ಚ, 74 ಸಾವಿರ 682 ಬಂಡವಾಳದ ವೆಚ್ಚ 35 ಸಾವಿರದ 316 ಕೋಟಿ ರೂಪಾಯಿ ಸಾಲ ಮರುಪಾವತಿಯಾಗಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಕರ್ನಾಟಕದ 50ಕ್ಕೂ ಹೆಚ್ಚು ಉತ್ಪನ್ನಗಳಿಗೆ GI ಮಾನ್ಯತೆ ದೊರೆತಿದೆ ಎಂದು ತಿಳಿಸಿದರು. 54 ಸಾವಿರದ 436 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಿದ್ದು, ಕಾನೂನು ಚೌಕಟ್ಟಿನಡಿ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಹೊಸ ಉದ್ಯೋಗ ಸೃಷ್ಟಿಗೆ ಹಲವು ಯೋಜನೆ ಜಾರಿಗೆ ತರಲಾಗಿದೆ. ವ್ಯಾಪಾರ , ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಸ್ತೆ, ಮೂಲಸೌಕರ್ಯಅಭಿವೃದ್ಧಿಗೆ 8 ಸಾವಿರದ 600 ಕೋಟಿ ರೂಪಾಯಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸಾಲಿನಲ್ಲಿ 4 ಸಾವಿರ ಕೋಟಿ ರೂಪಾಯಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು. ಜನ ಕಲ್ಯಾಣಕ್ಕಾಗಿ ಹೂಡಿಕೆ ಮಾಡುತ್ತಿದ್ದೇವೆ. ಸಮಗ್ರ ಆರೋಗ್ಯ, ಸದೃಢ ರಾಜ್ಯ ಜನಸ್ನೇಹಿ ಆಡಳಿತ. ಕಾರ್ಮಿಕ ಕಲ್ಯಾಣಗಳು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಒತ್ತು. ಪ್ರವಾಸೋದ್ಯಮ ಆರ್ಥಿಕತೆ, ನವೀಕರಿಸಬೇಕಾದ ಇಂಧನ, ನಗರೀಕೇಂದ್ರಿತ ನಾಡಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. 2025-26ನೇ ಸಾಲಿನಲ್ಲಿ ಕೃಷಿ, ಶೇಕಡ 9.1, ಕೈಗಾರಿಕೆ 6.7, ಸೇವಾ ವಲಯ ಶೇಕಡ 8.1 ರಷ್ಟು ಬೆಳವಣಿಗೆ ದಾಖಲಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಉತ್ತಮ ಆರ್ಥಿಕ ಸ್ಥಿತಿಗತಿಯಲ್ಲಿ ರಾಜ್ಯ ಮುಂದುವರಿದಿದೆ . ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಐಟಿ-ಬಿಟಿ, ಸ್ಟಾರ್ಟ್‌ಆಪ್‌ ಸೇರಿದಂತೆ ಇತರೆ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯಾಗಿದ್ದು, ಕರ್ನಾಟಕವು ಸ್ನೇಹಪರ ಹೂಡಿಕೆ ರಾಜ್ಯ ಎಂದು ಎನಿಸಿದೆ ಎಂದರು. ಕರ್ನಾಟಕದ ಒಟ್ಟು ಸಾಲ 8 ಲಕ್ಷ 24,000 389 ಕೋಟಿ ರೂ. ಇದೆ, ಗಣಿಗಾರಿಕೆಯಿಂದ 11,000 ಕೋಟಿ ರೂಪಾಯಿ ಶುಲ್ಕ ಅಂದಾಜು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ 2026-27ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿ ಒತ್ತು ನೀಡುವ ಉದ್ದೇಶದಿಂದ 800 ಕರ್ನಾಟಕ ಪಬ್ಲಿಕ್​ ಶಾಲೆ ಘೋಷಣೆ ಮಾಡಲಾಗಿದೆ. ಇದು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಾಜ್ಯದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 28 ಸಾವಿರದ 608 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದು ತಿಳಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿ ಒತ್ತು ನೀಡುವ ಉದ್ದೇಶದಿಂದ 800 ಕರ್ನಾಟಕ ಪಬ್ಲಿಕ್​ ಶಾಲೆ ಘೋಷಣೆ , ಇದು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಮಾಡಲಾಗಿದೆ. ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಸರ್ಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸೋಷಿಯಲ್​ ಮೀಡಿಯಾ ಬಳಸುವಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ರಾಜ್ಯ ಬಜೆಟ್ ಕ್ಷೇತ್ರವಾರು ಹಂಚಿಕೆ- ಪಶುಸಂಗೋಪನೆ-4,084 ಕೋಟಿ ಕೃಷಿ ಮತ್ತು ತೋಟಗಾರಿಕೆ-8,373 ಕೋಟಿ ಆಹಾರ,ನಾಗರೀಕ ಸರಬರಾಜು-7,942 ಕೋಟಿ ಲೊಕೋಪಯೋಗಿ -11,424 ಕೋಟಿ ಸಮಜಕಲ್ಯಾಣ ಇಲಾಖೆ-18,612 ಕೋಟಿ ಕಂದಾಯ ಇಲಾಖೆ- 19,845 ಕೋಟಿ ಆರೋಗ್ಯ ಕುಟುಂಬ ಕಲ್ಯಾಣ - 17,818 ಕೋಟಿ ಶಿಕ್ಚಣ ಇಲಾಖೆ- 47,224 ಕೋಟಿ ಮಹಿಳಾ ಮಕ್ಕಳ ಕಲ್ಯಾಣ -34,929ಕೋಟಿ ಇಂಧನ ಇಲಾಖೆ-29,947 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. #LiveDDChandanaNews #DDChandanaNews #DDChandana #DDKannada

Comments
  • Kannada News | ಇಂದಿನ ಪ್ರಮುಖ ಸುದ್ದಿಗಳು | 07-03-26 | Siddaramaiah 🆚 DK Shivakumar | Yatnal | KTV 18 часов назад
    Kannada News | ಇಂದಿನ ಪ್ರಮುಖ ಸುದ್ದಿಗಳು | 07-03-26 | Siddaramaiah 🆚 DK Shivakumar | Yatnal | KTV
    Опубликовано: 18 часов назад
  • Big Bulletin With HR Ranganath | ಬಜೆಟ್‌ನಲ್ಲಿ ಸಿಎಂ ಮಹತ್ವದ ಘೋಷಣೆ..! | March 06, 2026 1 день назад
    Big Bulletin With HR Ranganath | ಬಜೆಟ್‌ನಲ್ಲಿ ಸಿಎಂ ಮಹತ್ವದ ಘೋಷಣೆ..! | March 06, 2026
    Опубликовано: 1 день назад
  • Siddaramaiah vs DK Shivakumar | Power Sharing | ಹೈಕಮಾಂಡ್​​ ಕುರ್ಚಿ ಬಿಡಿ ಅಂದ್ರೆ ಬಿಡ್ತೇನೆ - ಸಿದ್ದು 7 часов назад
    Siddaramaiah vs DK Shivakumar | Power Sharing | ಹೈಕಮಾಂಡ್​​ ಕುರ್ಚಿ ಬಿಡಿ ಅಂದ್ರೆ ಬಿಡ್ತೇನೆ - ಸಿದ್ದು
    Опубликовано: 7 часов назад
  • ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ - ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ 3 часа назад
    ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ - ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ
    Опубликовано: 3 часа назад
  • Big Bulletin | ಜಾಲತಾಣ ಬ್ಯಾನ್ ಪ್ರಸ್ತಾಪಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ| March 7, 2026 16 часов назад
    Big Bulletin | ಜಾಲತಾಣ ಬ್ಯಾನ್ ಪ್ರಸ್ತಾಪಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ| March 7, 2026
    Опубликовано: 16 часов назад
  • ದಿನದ ಟಾಪ್ 30 ಸುದ್ದಿಗಳು  | Kannada News | 07-03-2026 | Top 30 Kannada | Part-01 22 часа назад
    ದಿನದ ಟಾಪ್ 30 ಸುದ್ದಿಗಳು | Kannada News | 07-03-2026 | Top 30 Kannada | Part-01
    Опубликовано: 22 часа назад
  • ಗೆದ್ದಲು ಹುಳ.!ಕೇಳಿರದ ಇಂಟ್ರೆಸ್ಟಿಂಗ್‌ ಕಥೆ! ಹುತ್ತಗಳನ್ನು ಉಳಿಸಿ ಎಂದ ಅರಣ್ಯಾಧಿಕಾರಿ- Naveen rawath 4 часа назад
    ಗೆದ್ದಲು ಹುಳ.!ಕೇಳಿರದ ಇಂಟ್ರೆಸ್ಟಿಂಗ್‌ ಕಥೆ! ಹುತ್ತಗಳನ್ನು ಉಳಿಸಿ ಎಂದ ಅರಣ್ಯಾಧಿಕಾರಿ- Naveen rawath
    Опубликовано: 4 часа назад
  • ಮುಡೂರು-ಪಡೂರು ಜೋಡುಕರೆ ಬಯಲು ಕಂಬಳ - ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ 3 часа назад
    ಮುಡೂರು-ಪಡೂರು ಜೋಡುಕರೆ ಬಯಲು ಕಂಬಳ - ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
    Опубликовано: 3 часа назад
  • ನನ್ನ ಆರೋಗ್ಯದ ಸ್ಥಿತಿ ಹೀಗಾಯ್ತು- ಬದುಕನ್ನೇ ಕಿತ್ಕೊಂಡ ಸರ್ಕಾರ- ಕೊನೆಗೂ ಡಿಸಿ, ಶಾಸಕರು ಬಂದ್ರು- Koppala industry 21 час назад
    ನನ್ನ ಆರೋಗ್ಯದ ಸ್ಥಿತಿ ಹೀಗಾಯ್ತು- ಬದುಕನ್ನೇ ಕಿತ್ಕೊಂಡ ಸರ್ಕಾರ- ಕೊನೆಗೂ ಡಿಸಿ, ಶಾಸಕರು ಬಂದ್ರು- Koppala industry
    Опубликовано: 21 час назад
  • HD Kumaraswamy on Siddaramaiah : ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಕುಮಾರಸ್ವಾಮಿ..! #pratidhvani 1 день назад
    HD Kumaraswamy on Siddaramaiah : ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ ಕುಮಾರಸ್ವಾಮಿ..! #pratidhvani
    Опубликовано: 1 день назад
  • 🔴 LIVE | US-Israel-Iran War:  ಮತ್ತೆ 20 ಸಾವಿರ ಬಾಂಬ್ ಖರೀದಿಸಿರೋ ಇಸ್ರೇಲ್! | #tv9d Трансляция закончилась 58 минут назад
    🔴 LIVE | US-Israel-Iran War: ಮತ್ತೆ 20 ಸಾವಿರ ಬಾಂಬ್ ಖರೀದಿಸಿರೋ ಇಸ್ರೇಲ್! | #tv9d
    Опубликовано: Трансляция закончилась 58 минут назад
  • Karnataka Budget 2026 Highlights | ಸಿಎಂ ಸಿದ್ದರಾಮಯ್ಯ ದಾಖಲೆ ಬಜೆಟ್ ನ ಹೈಲೈಟ್ಸ್! 2 дня назад
    Karnataka Budget 2026 Highlights | ಸಿಎಂ ಸಿದ್ದರಾಮಯ್ಯ ದಾಖಲೆ ಬಜೆಟ್ ನ ಹೈಲೈಟ್ಸ್!
    Опубликовано: 2 дня назад
  • ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಕಾರ್ಯಾಗಾರ ; ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ 46 минут назад
    ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಕಾರ್ಯಾಗಾರ ; ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ
    Опубликовано: 46 минут назад
  • 🔴LIVE |  JDS | ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - 2026, ಮಹಿಳಾ ಜನತಾ ಸಮಾವೇಶ | Speednewskannada
    🔴LIVE | JDS | ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - 2026, ಮಹಿಳಾ ಜನತಾ ಸಮಾವೇಶ | Speednewskannada
    Опубликовано:
  • ಈಶಾನ್ಯ ರಾಜ್ಯಗಳ  ಅಭಿವೃದ್ಧಿಗೆ ಕೇಂದ್ರ ಬದ್ಧ ; ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ 46 минут назад
    ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಬದ್ಧ ; ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ
    Опубликовано: 46 минут назад
  • ಇರಾನ್ ಆಯಿಲ್ ಸ್ಟೋರೇಜ್ ಢಮಾರ್..! | Israel Strikes Iran’s Oil Facilities | | Massive Blaze in Tehran | 2 часа назад
    ಇರಾನ್ ಆಯಿಲ್ ಸ್ಟೋರೇಜ್ ಢಮಾರ್..! | Israel Strikes Iran’s Oil Facilities | | Massive Blaze in Tehran |
    Опубликовано: 2 часа назад
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ 46 минут назад
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
    Опубликовано: 46 минут назад
  • ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ವಿಜಯಪುರದಲ್ಲೊಬ್ಬರು ಮಹಿಳಾ ಸಾಧಕಿ 3 часа назад
    ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ವಿಜಯಪುರದಲ್ಲೊಬ್ಬರು ಮಹಿಳಾ ಸಾಧಕಿ
    Опубликовано: 3 часа назад
  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ ; ಪ್ರಮುಖ ತೈಲ ದಾಸ್ತಾನು ಕೇಂದ್ರಗಳ ಮೇಲೆ ದಾಳಿ 45 минут назад
    ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ ; ಪ್ರಮುಖ ತೈಲ ದಾಸ್ತಾನು ಕೇಂದ್ರಗಳ ಮೇಲೆ ದಾಳಿ
    Опубликовано: 45 минут назад
  • Что происходит, когда вы умираете? — Richard Feynman об атомах, энергии и бессмертии 1 день назад
    Что происходит, когда вы умираете? — Richard Feynman об атомах, энергии и бессмертии
    Опубликовано: 1 день назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5