• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್! скачать в хорошем качестве

ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್! 1 день назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್!
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್! в качестве 4k

У нас вы можете посмотреть бесплатно ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್! или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್! в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್!

ದಿಲ್ಲಿ ಮೇಲೆ ಲಷ್ಕರ್ ಉಗ್ರರ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ ದಾಳಿಗೆ ಆಪರೇಷನ್ ಬದ್ಲಾ ಸ್ಕೆಚ್! ಪಂಜಾಬ್, ಕಾಶ್ಮೀರದಲ್ಲಿ ಐಇಡಿ ಪತ್ತೆ! | Islamabad’s “Operation Badla”: Temples Targeted, Red Alert in Delhi; IEDs Found in Punjab & Kashmir ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಕೆಂಪು ಕೋಟೆ ಕಾರು ಬಾಂಬ್‌ ಸ್ಫೋಟ ಪ್ರಕರಣ ಮಾಸುವ ಮೊದಲೇ, ಪಾಕಿಸ್ತಾನ ಮೂಲದ ಲಷ್ಕರ್‌-ಎ-ತೋಯ್ಬಾ ಸಂಘಟನೆ ಕೆಂಪು ಕೋಟೆ ಸಮೀಪ ಸ್ಪೋಟಕ್ಕೆ ಸಂಚು ರೂಪಿಸಿದೆ. ದಿಲ್ಲಿಯ ಕೆಂಪು ಕೋಟೆ, ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಮತ್ತು ದೇಶಾದ್ಯಂತದ ಇತರ ಪ್ರಮುಖ ದೇವಾಲಯಗಳ ಬಳಿ ಸ್ಫೋಟಕ್ಕೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆ ಯೋಜನೆ ರೂಪಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಇದರ ನಡುವೆಯೇ ಪಂಜಾಬ್‌ ಮತ್ತು ಕಾಶ್ಮೀರದಲ್ಲಿ ಅನಾಮಧೇಯ ಬ್ಯಾಗ್‌ಗಳಲ್ಲಿ ಐಇಡಿ ಬಾಂಬ್‌ಗಳು ಪತ್ತೆಯಾಗಿವೆ. ಇಸ್ಲಾಮಾಬಾದ್‌ ಮಸೀದಿ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಭಾರತದಲ್ಲಿನ ಪ್ರಸಿದ್ಧ ದೇವಾಲಯಗಳು ಹಾಗೂ ಜನನಿಬಿಡ ಪ್ರದೇಶಗಳನ್ನು ಟಾರ್ಗೆಟ್‌ ಮಾಡಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆ ದಿಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಈಗ ಹೈ ಅಲರ್ಟ್ ಆಗಿವೆ. ಯಾಕಂದ್ರೆ ಗಡಿಯಲ್ಲಿ ಮತ್ತು ಪಂಜಾಬ್‌ನಲ್ಲಿ ನಡೆದಿರುವ ಘಟನೆಗಳು ಯಾವುದೋ ದೊಡ್ಡ ಅವಘಡದ ಮುನ್ಸೂಚನೆಯಂತೆ ಕಾಣುತ್ತಿವೆ. ಪಂಜಾಬ್‌ನ ಅಮೃತಸರದಲ್ಲಿ ಪೊಲೀಸ್ ಠಾಣೆಯ ಸಮೀಪವೇ ಒಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಬಂದು ನೋಡಿದಾಗ ಅದರಲ್ಲಿ ಐಇಡಿ ಇರೋದು ದೃಢಪಟ್ಟಿದೆ. ಇತ್ತ ಕಾಶ್ಮೀರದಲ್ಲೂ ಒಂದೇ ದಿನದಲ್ಲಿ ಬಾಂಬ್ ಪತ್ತೆಯಾಗಿದೆ. ಈ ಘಟನೆಗಳ ಬೆನ್ನಲ್ಲೇ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ದಿಲ್ಲಿಯ ನಿದ್ದೆ ಗೆಡಿಸಿದೆ. ಬನ್ನಿ, ಇವತ್ತಿನ ಈ ವಿಡಿಯೋದಲ್ಲಿ ಪಾಕ್ ಉಗ್ರರ ಈ ಹೊಸ ಸಂಚು ಏನು? ದೇಶದ ಯಾವೆಲ್ಲಾ ಪ್ರಮುಖ ಸ್ಥಳಗಳು ಹಿಟ್ ಲಿಸ್ಟ್‌ನಲ್ಲಿವೆ? ಮತ್ತು ನಮ್ಮ ಭದ್ರತಾ ಪಡೆಗಳು ಹೇಗೆ ಹಗಲಿರುಳು ಕಾವಲು ಕಾಯುತ್ತಿವೆ ಅನ್ನೋದನ್ನ ಡೀಟೇಲ್ ಆಗಿ ನೋಡೋಣ.. Red Alert in Delhi as Lashkar militants plan attacks on major temples following the Islamabad mosque blast. IEDs recovered in Punjab and Kashmir. Security forces on high alert. ಇಸ್ಲಾಮಾಬಾದ್ ಬದ್ಲಾಕ್ಕೆ ದೇಗುಲಗಳೇ ಟಾರ್ಗೆಟ್‌; ದಿಲ್ಲಿಯಲ್ಲಿ ರೆಡ್‌ ಅಲರ್ಟ್‌! ಪಂಜಾಬ್‌, ಕಾಶ್ಮೀರದಲ್ಲಿ IED ಪತ್ತೆ | #DelhiRedAlert #LashkarTerror #IEDRecovery #PunjabKashmir #RedFortSecurity ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments
  • ದೆಹಲಿ ಸಂಚು, 24 ಗಂಟೆಯಲ್ಲೇ ಭಯೋ*ತ್ಪಾದಕರು ಲಾಕ್‌, ಹೇಗಿತ್ತು ಖಾಕಿ ಪ್ಲಾನ್‌?, ಕಿಂಗ್‌ ಪಿನ್‌ ಯಾರು? 2 часа назад
    ದೆಹಲಿ ಸಂಚು, 24 ಗಂಟೆಯಲ್ಲೇ ಭಯೋ*ತ್ಪಾದಕರು ಲಾಕ್‌, ಹೇಗಿತ್ತು ಖಾಕಿ ಪ್ಲಾನ್‌?, ಕಿಂಗ್‌ ಪಿನ್‌ ಯಾರು?
    Опубликовано: 2 часа назад
  • ಮತ್ತೆ ತಲೆ ಎತ್ತಲಿವೆ ಆಫ್ಘನ್ ದೇವಾಲಯಗಳು ಸನಾತನದತ್ತ ತಾಲಿಬಾನ್ ಪ್ರೀತಿ! The Revival of Temples in Afghanistan 7 часов назад
    ಮತ್ತೆ ತಲೆ ಎತ್ತಲಿವೆ ಆಫ್ಘನ್ ದೇವಾಲಯಗಳು ಸನಾತನದತ್ತ ತಾಲಿಬಾನ್ ಪ್ರೀತಿ! The Revival of Temples in Afghanistan
    Опубликовано: 7 часов назад
  • ಬಂಕರ್ ಮುನೀರನಿಗೆ ಮತ್ತೆ ಶರುವಾಯ್ತು ನಡುಕ..! ಇಸ್ರೇಲ್​ನಿಂದ ಬರ್ತಿದೆ ಭಯಾನಕ ಮಿಸೈಲ್..! 2 часа назад
    ಬಂಕರ್ ಮುನೀರನಿಗೆ ಮತ್ತೆ ಶರುವಾಯ್ತು ನಡುಕ..! ಇಸ್ರೇಲ್​ನಿಂದ ಬರ್ತಿದೆ ಭಯಾನಕ ಮಿಸೈಲ್..!
    Опубликовано: 2 часа назад
  • Yatnal on Hindu: ಹಿಂದೂಗಳ ಬಗ್ಗೆ ಶಾಸಕ ಯತ್ನಾಳ್ ಶಾಕಿಂಗ್ ಸ್ಟೇಟ್​ಮೆಂಟ್ | #TV9D 23 часа назад
    Yatnal on Hindu: ಹಿಂದೂಗಳ ಬಗ್ಗೆ ಶಾಸಕ ಯತ್ನಾಳ್ ಶಾಕಿಂಗ್ ಸ್ಟೇಟ್​ಮೆಂಟ್ | #TV9D
    Опубликовано: 23 часа назад
  • ಭಾರತದ ಪಾಲಾದ ಜಗತ್ತಿನ ಅತಿದೊಡ್ಡ ನಿಧಿ? | India-Brazil ₹20 Billion Masterplan | Masth Magaa | Amar 1 час назад
    ಭಾರತದ ಪಾಲಾದ ಜಗತ್ತಿನ ಅತಿದೊಡ್ಡ ನಿಧಿ? | India-Brazil ₹20 Billion Masterplan | Masth Magaa | Amar
    Опубликовано: 1 час назад
  • ಇರಾನ್‌ಗೆ 24 ಗಂಟೆ: ಟ್ರಂಪ್‌ ಹೊಸ ವರಸೆ | South India Alert | Pak-Afghan | Masth Magaa | Suttu Jagattu 5 часов назад
    ಇರಾನ್‌ಗೆ 24 ಗಂಟೆ: ಟ್ರಂಪ್‌ ಹೊಸ ವರಸೆ | South India Alert | Pak-Afghan | Masth Magaa | Suttu Jagattu
    Опубликовано: 5 часов назад
  • ಸ್ವಿಸ್ ಪರ್ವತದ ಬಂಕರ್‌ನಲ್ಲಿದೆ ಟನ್‌ಗಟ್ಟಲೇ ಚಿನ್ನ! ದೇಶಗಳನ್ನೇ ಮೀರಿ ಬಂಗಾರ ಖರೀದಿಸಿದ ಟೆಥರ್‌! ಏನಿದರ ರಹಸ್ಯ? 9 часов назад
    ಸ್ವಿಸ್ ಪರ್ವತದ ಬಂಕರ್‌ನಲ್ಲಿದೆ ಟನ್‌ಗಟ್ಟಲೇ ಚಿನ್ನ! ದೇಶಗಳನ್ನೇ ಮೀರಿ ಬಂಗಾರ ಖರೀದಿಸಿದ ಟೆಥರ್‌! ಏನಿದರ ರಹಸ್ಯ?
    Опубликовано: 9 часов назад
  • CT Ravi Exclusive: ಮುಸ್ಲಿಮರ ಬಗ್ಗೆ CT ರವಿ ಖಡಕ್​ ಮಾತು | Mahabharata Debate 5 месяцев назад
    CT Ravi Exclusive: ಮುಸ್ಲಿಮರ ಬಗ್ಗೆ CT ರವಿ ಖಡಕ್​ ಮಾತು | Mahabharata Debate
    Опубликовано: 5 месяцев назад
  • Bagalkot Hindu Sammelan: ಬಾಗಲಕೋಟೆಯಲ್ಲಿ ಶೋಭಾಯಾತ್ರೆ: ಹಿಂದೂ ಶಕ್ತಿ ಪ್ರದರ್ಶನ 1 день назад
    Bagalkot Hindu Sammelan: ಬಾಗಲಕೋಟೆಯಲ್ಲಿ ಶೋಭಾಯಾತ್ರೆ: ಹಿಂದೂ ಶಕ್ತಿ ಪ್ರದರ್ಶನ
    Опубликовано: 1 день назад
  • UP ಯಲ್ಲಿ ಓವೈಸಿ ಪಕ್ಷ ಸೇರಿದ 1ಕೋಟಿ ಮುಸ್ಲಿಮರು ! ಅಖಿಲೇಶ್-ರಾಹುಲ್ ಕಂಗಾಲ್ ! ಬಂಗಾಳದಲ್ಲೂ ದೀದಿ ಪಂಕ್ಚರ್ ! 1 час назад
    UP ಯಲ್ಲಿ ಓವೈಸಿ ಪಕ್ಷ ಸೇರಿದ 1ಕೋಟಿ ಮುಸ್ಲಿಮರು ! ಅಖಿಲೇಶ್-ರಾಹುಲ್ ಕಂಗಾಲ್ ! ಬಂಗಾಳದಲ್ಲೂ ದೀದಿ ಪಂಕ್ಚರ್ !
    Опубликовано: 1 час назад
  • ಬುದ್ಧನ ಹೆಸರಲ್ಲಿ ಯುದ್ಧ 💫I Was Told Not to Go to Myanmar ,I Went Anyway | Global Kannadiga 1 день назад
    ಬುದ್ಧನ ಹೆಸರಲ್ಲಿ ಯುದ್ಧ 💫I Was Told Not to Go to Myanmar ,I Went Anyway | Global Kannadiga
    Опубликовано: 1 день назад
  • ಸ್ವಂತ ಆಸ್ಪತ್ರೆಯಲ್ಲೇ ಶಾಸಕ ಚಂದ್ರು ಲಮಾಣಿ ಅರೆಸ್ಟ್‌ | Lokayukta Raid on MLA Chandru Lamani | News Hour 21 час назад
    ಸ್ವಂತ ಆಸ್ಪತ್ರೆಯಲ್ಲೇ ಶಾಸಕ ಚಂದ್ರು ಲಮಾಣಿ ಅರೆಸ್ಟ್‌ | Lokayukta Raid on MLA Chandru Lamani | News Hour
    Опубликовано: 21 час назад
  • ಸಿಎಂ ಕುರ್ಚಿ ಗುದ್ದಾಟ ಫೈನಲ್‌, ಮಲ್ಲಿಕಾರ್ಜುನ ಖರ್ಗೆ ಬಿಗ್‌ ಮೆಸೇಜ್‌, ಏನಿದು ಸಿದ್ದರಾಮಯ್ಯ ತಂತ್ರ? 4 часа назад
    ಸಿಎಂ ಕುರ್ಚಿ ಗುದ್ದಾಟ ಫೈನಲ್‌, ಮಲ್ಲಿಕಾರ್ಜುನ ಖರ್ಗೆ ಬಿಗ್‌ ಮೆಸೇಜ್‌, ಏನಿದು ಸಿದ್ದರಾಮಯ್ಯ ತಂತ್ರ?
    Опубликовано: 4 часа назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 22-02-26 | Siddaramaiah 🆚 DK Shivakumar | HDK | KTV 1 час назад
    Kannada News | ಇಂದಿನ ಪ್ರಮುಖ ಸುದ್ದಿಗಳು | 22-02-26 | Siddaramaiah 🆚 DK Shivakumar | HDK | KTV
    Опубликовано: 1 час назад
  • ಯುಪಿ ಪೊಲೀಸರ ಹಾಫ್ ಎನ್ಕೌಂಟರ್ ಬಗ್ಗೆ ವಿವರಿಸಿದ ಕೈದಿ: ಕ್ರಮ ಆಗುತ್ತಾ ? | UP Police half Encounter Case 7 дней назад
    ಯುಪಿ ಪೊಲೀಸರ ಹಾಫ್ ಎನ್ಕೌಂಟರ್ ಬಗ್ಗೆ ವಿವರಿಸಿದ ಕೈದಿ: ಕ್ರಮ ಆಗುತ್ತಾ ? | UP Police half Encounter Case
    Опубликовано: 7 дней назад
  • ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ 7 дней назад
    ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ
    Опубликовано: 7 дней назад
  • ಹೀಗೂ ಉಂಟಾ..! ಬೆಂಗಳೂರು ಭಯೋತ್ಪಾದಕನ ತಲೆಗೆ 5 ಲಕ್ಷ..! NIA ಬಗ್ಗೆ ಆ ಇಮಾಮ್ ಹೇಳಿದ್ದೇನು..? 23 часа назад
    ಹೀಗೂ ಉಂಟಾ..! ಬೆಂಗಳೂರು ಭಯೋತ್ಪಾದಕನ ತಲೆಗೆ 5 ಲಕ್ಷ..! NIA ಬಗ್ಗೆ ಆ ಇಮಾಮ್ ಹೇಳಿದ್ದೇನು..?
    Опубликовано: 23 часа назад
  • ಕೇರಳ ಸ್ಟೋರಿ ಪಾರ್ಟ್-2 ಚಿತ್ರವನ್ನು ಟ್ರೋಲ್ ಮಾಡಿದ ಮಲಯಾಳಿಗಳು 1 день назад
    ಕೇರಳ ಸ್ಟೋರಿ ಪಾರ್ಟ್-2 ಚಿತ್ರವನ್ನು ಟ್ರೋಲ್ ಮಾಡಿದ ಮಲಯಾಳಿಗಳು
    Опубликовано: 1 день назад
  • ಜಮ್ಮು, ಪಂಜಾಬ್‌, ದಿಲ್ಲಿ ಅಲರ್ಟ್‌! | BJP Mega Protest | BJP MLA Arrest | Masth Magaa | Full News | Amar 23 часа назад
    ಜಮ್ಮು, ಪಂಜಾಬ್‌, ದಿಲ್ಲಿ ಅಲರ್ಟ್‌! | BJP Mega Protest | BJP MLA Arrest | Masth Magaa | Full News | Amar
    Опубликовано: 23 часа назад
  • ದಿಲ್ಲಿ, ಅಯೋಧ್ಯೆ, ಕಾಶಿ ಮೇಲೆ ಉಗ್ರರ ಕಣ್ಣು! ದೇಶಾದ್ಯಂತ ಹೈ-ಅಲರ್ಟ್ ಆಗಿದ್ದೇಕೆ? ಏನಿದು  ಆಪರೇಷನ್ ಜಲ್ಮ್ ಕಾ ಬದಲಾ? 3 часа назад
    ದಿಲ್ಲಿ, ಅಯೋಧ್ಯೆ, ಕಾಶಿ ಮೇಲೆ ಉಗ್ರರ ಕಣ್ಣು! ದೇಶಾದ್ಯಂತ ಹೈ-ಅಲರ್ಟ್ ಆಗಿದ್ದೇಕೆ? ಏನಿದು ಆಪರೇಷನ್ ಜಲ್ಮ್ ಕಾ ಬದಲಾ?
    Опубликовано: 3 часа назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5