• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ скачать в хорошем качестве

ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ 5 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ в качестве 4k

У нас вы можете посмотреть бесплатно ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ

ವಿಧಾನಸಭೆಯಲ್ಲಿಂದು ಸರ್ಕಾರದ ಅಧಿಕೃತ ನಿರ್ಣಯದ ವಿರುದ್ಧ ಏಕ ಪಕ್ಷೀಯ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು , ನಿನ್ನೆ ನಿರ್ಣಯವೊಂದನ್ನು ಮಂಡಿಸಿ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಗ್ರಾಮೀಣ ಮಿಷನ್ – ವಿಬಿ ಜಿ ರಾಮ್ ಜಿಯನ್ನು , ಹಿಂಪಡೆದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸುವ ನಿರ್ಣಯವನ್ನು ಮಂಡಿಸಿದರು. ಆದರೆ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು, ಅಬಕಾರಿ ಇಲಾಖೆಯ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ಮುಂದುವರಿಸಿದರು. ವಿರೋಧ ಪಕ್ಷಗಳ ಧರಣಿಯ ನಡುವೆಯೂ , ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸರ್ಕಾರದ ಅಧಿಕೃತ ನಿರ್ಣಯದ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಬಿ ಜಿ ರಾಮ್ ಜಿ ಯೋಜನೆಯ ಪರವಾಗಿ ಚರ್ಚೆಯಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಯೋಜನೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಯಾಗಲಿದೆ ಎಂದರು. ಆಡಳಿತ ಪಕ್ಷದ ಸದಸ್ಯರಾದ ಕೋನರೆಡ್ಡಿ, ಶರತ್ ಬಚ್ಚೇಗೌಡ, ಕೆ.ಎಂ. ಶಿವಲಿಂಗೇಗೌಡ, ಎಚ್.ಡಿ. ರಂಗನಾಥ್, S.N. ನಾರಾಯಣಸ್ವಾಮಿ, ಬಸವರಾಜ ರಾಯರೆಡ್ಡಿ, ರಿಜ್ವಾನ್ ಹರ್ಷದ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿ , ವಿಬಿ ಜಿ ರಾಮ್ ಜಿಯಿಂದ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಧಕ್ಕೆಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನಷ್ಟವಾಗಲಿದೆ ಎಂದು ವ್ಯಾಖ್ಯಾನಿಸಿದರು. ಭೋಜನ ವಿರಾಮದ ಬಳಿಕ ಮತ್ತೆ ಸದನ ಸಮಾವೇಶಗೊಂಡಾಗ , ಕೆ.ಎಂ. ಶಿವಲಿಂಗೇಗೌಡರ ಚರ್ಚೆಯ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ವಿರೋಧ ಪಕ್ಷಗಳ ಸದಸ್ಯರ ವಿರುದ್ಧ ಬಳಕೆ ಮಾಡಲಾಗಿದೆ ಎಂದು, ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಕೆ.ಎಂ. ಶಿವಲಿಂಗೇಗೌಡ ಕ್ಷಮೆ ಕೇಳಬೇಕು. ಅಸಂಸದೀಯ ಪದಗಳನ್ನು ಕಡತದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಚರ್ಚೆಯ ನಡುವೆ ಸಭಾಧ್ಯಕ್ಷರು , ಅಸಂಸದೀಯ ಪದಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ವಿರೋಧ ಪಕ್ಷಗಳ ಸದಸ್ಯರು ಧರಣಿ ಮಾಡುವಾಗ ಮಾತನಾಡುವಂತಿಲ್ಲ. ನಿಮ್ಮ ಆಗ್ರಹ ಇರುವುದು ಅಬಕಾರಿ ಇಲಾಖೆಯ ಹಗರಣದ ಬಗ್ಗೆ. ಅದನ್ನು ಬಿಟ್ಟು ಶಾಸಕ ಶಿವಲಿಂಗೇಗೌಡರ , ವ್ಯಕ್ತಿಗತ ಟೀಕೆ ಮಾಡಿದ್ದು ಸರಿಯಲ್ಲ ಎಂದರು. ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಮತ್ತಿತರರು ಶಿವಲಿಂಗೇಗೌಡ ಅವರ ಬೆಂಬಲಕ್ಕೆ ನಿಂತರು. ಇದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆಗ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ, ಆರ್. ಅಶೋಕ ಅವರು , ಅಸಂಸದೀಯ ಪದಗಳ ಬಳಕೆ ಪರಂಪರೆಯನ್ನು ,, ಆಡಳಿತ ಪಕ್ಷದ ಸದಸ್ಯರು ಆರಂಭಿಸಿದ್ದಾರೆ. ಈ ಕಡತಗಳಿಂದ ಅವುಗಳನ್ನು ತೆಗೆಯುವುದು ಬೇಡ. ಮುಂದೆ ನಾವು ಅದೇ ರೀತಿಯ ಪದಗಳನ್ನು ಬಳಸುತ್ತೇವೆ. ಆಗಲೂ ಸಭಾಧ್ಯಕ್ಷರು ಅದಕ್ಕೆ ಸಮ್ಮತಿ ನೀಡಬೇಕು ಎಂದು ಹೇಳಿದರು. ಸಭಾಧ್ಯಕ್ಷರು ಪರಿಸ್ಥಿತಿ ತಿಳಿಗೊಳಿಸಲು ಎರಡೂ ಕಡೆಗಳಿಂದಲೂ ಕ್ಷಮೆಯಾಚನೆಯಾಗಲಿ ಎಂದು ಸಲಹೆ ನೀಡಿದರು. ವಿರೋಧ ಪಕ್ಷಗಳ ಸದಸ್ಯರ ಧರಣಿಯ ನಡುವೆಯೇ , ಸಭಾಧ್ಯಕ್ಷರು ಶಾಸಕಿ ರೂಪಕಲಾ ಅವರಿಗೆ ಅಧಿಕೃತ ನಿರ್ಣಯದ ಮೇಲೆ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. #LiveDDChandanaNews #DDChandanaNews #DDChandana #DDKannada

Comments
  • Big Bulletin With HR Ranganath | ರವನೀಶ್‌ಗೆ 'ದೇಶದ್ರೋಹಿ ಸ್ನೇಹಿತ' ಎಂದ ರಾಹುಲ್‌ | Feb 04, 2026 3 часа назад
    Big Bulletin With HR Ranganath | ರವನೀಶ್‌ಗೆ 'ದೇಶದ್ರೋಹಿ ಸ್ನೇಹಿತ' ಎಂದ ರಾಹುಲ್‌ | Feb 04, 2026
    Опубликовано: 3 часа назад
  • ಪಶು ಸಂಗೋಪನೆ ವಲಯಕ್ಕೆ  ಉತ್ತೇಜನ | ಹೈನುಗಾರರ  ಆರ್ಥಿಕ ಸಬಲೀಕರಣಕ್ಕೆ  ಕ್ರಮ 5 часов назад
    ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ
    Опубликовано: 5 часов назад
  • session: ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ ಮಧ್ಯೆ ಒಬ್ಬರೇ ನಿಂತು ಗುಡುಗಿದ ಯತ್ನಾಳ್  #pratidhvani 9 часов назад
    session: ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ ಮಧ್ಯೆ ಒಬ್ಬರೇ ನಿಂತು ಗುಡುಗಿದ ಯತ್ನಾಳ್ #pratidhvani
    Опубликовано: 9 часов назад
  • Bengaluru Metro Fares Set To Rise By 5% From February 9: ಮೆಟ್ರೋ ಪ್ರಯಾಣಿಕರಿಗೆ ಮತ್ತೆ ಬರೆ 1 час назад
    Bengaluru Metro Fares Set To Rise By 5% From February 9: ಮೆಟ್ರೋ ಪ್ರಯಾಣಿಕರಿಗೆ ಮತ್ತೆ ಬರೆ
    Опубликовано: 1 час назад
  • Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ 3 недели назад
    Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ
    Опубликовано: 3 недели назад
  • LIVE : DD CHANDANA NEWS 04.02.2026 7.00 PM Трансляция закончилась 5 часов назад
    LIVE : DD CHANDANA NEWS 04.02.2026 7.00 PM
    Опубликовано: Трансляция закончилась 5 часов назад
  • KOŃCÓWKA JAK U HITCHCOKA! GERARD MALDINI RATUJE BARCĘ! GOL FERRANA NIEUZNANY, A POTEM? SCENY! 20 часов назад
    KOŃCÓWKA JAK U HITCHCOKA! GERARD MALDINI RATUJE BARCĘ! GOL FERRANA NIEUZNANY, A POTEM? SCENY!
    Опубликовано: 20 часов назад
  • Парламент: Х. Д. Девеговда громогласно выступил в Раджья Сабхе, несмотря на свой юный возраст — 9... 5 часов назад
    Парламент: Х. Д. Девеговда громогласно выступил в Раджья Сабхе, несмотря на свой юный возраст — 9...
    Опубликовано: 5 часов назад
  • Union Budget 2026 | Rudramurthy Says Investing In Stocks Is A Good Idea | HR Ranganath 3 дня назад
    Union Budget 2026 | Rudramurthy Says Investing In Stocks Is A Good Idea | HR Ranganath
    Опубликовано: 3 дня назад
  • Shocking Twist in Kamalakar Bhatt Case | ಆಂಟಿ ಸಹವಾಸ ಮಾಡಿ ಕೆಟ್ಟ ಕಮಲಾಕರ ಭಟ್ಟ..! | Crime Story | Karwar 1 день назад
    Shocking Twist in Kamalakar Bhatt Case | ಆಂಟಿ ಸಹವಾಸ ಮಾಡಿ ಕೆಟ್ಟ ಕಮಲಾಕರ ಭಟ್ಟ..! | Crime Story | Karwar
    Опубликовано: 1 день назад
  • ಭಾನುವಾರ ಬಜೆಟ್ ದಾಖಲೆ..! ನಿರ್ಮಲಕ್ಕ ಕರ್ನಾಟಕಕ್ಕೆ ಕೊಟ್ಟಿದ್ದೇನು..? ರಕ್ಷಣೆ..ಮೇಕಿನ್ ಇಂಡಿಯಾಗೆ ಸಿಕ್ಕಿದ್ದೇನು..? 3 дня назад
    ಭಾನುವಾರ ಬಜೆಟ್ ದಾಖಲೆ..! ನಿರ್ಮಲಕ್ಕ ಕರ್ನಾಟಕಕ್ಕೆ ಕೊಟ್ಟಿದ್ದೇನು..? ರಕ್ಷಣೆ..ಮೇಕಿನ್ ಇಂಡಿಯಾಗೆ ಸಿಕ್ಕಿದ್ದೇನು..?
    Опубликовано: 3 дня назад
  • ಅಬಕಾರಿ ಹಗರಣ..ತನಿಖೆ ಮಾಡಲು ಸರ್ಕಾರ ತಯಾರಿಲ್ವಾ? | Discussion | Excise Scam | RB Timmapur | Suvarna News 3 часа назад
    ಅಬಕಾರಿ ಹಗರಣ..ತನಿಖೆ ಮಾಡಲು ಸರ್ಕಾರ ತಯಾರಿಲ್ವಾ? | Discussion | Excise Scam | RB Timmapur | Suvarna News
    Опубликовано: 3 часа назад
  • ಅಬಕಾರಿ ಇಲಾಖೆಯಲ್ಲಿ ನಡೆದ ಹಗರಣ | ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯ 5 часов назад
    ಅಬಕಾರಿ ಇಲಾಖೆಯಲ್ಲಿ ನಡೆದ ಹಗರಣ | ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯ
    Опубликовано: 5 часов назад
  • LIVE ; DD CHANDANA NEWS 04.02.2026 7.30 AM Трансляция закончилась 16 часов назад
    LIVE ; DD CHANDANA NEWS 04.02.2026 7.30 AM
    Опубликовано: Трансляция закончилась 16 часов назад
  • Rs 23-lakh UPI Payment Scam Has Been Detected At Victoria Hospital: ವಿಕ್ಟೋರಿಯಾ ಸ್ಕ್ಯಾನರ್  ಸ್ಕ್ಯಾಮ್ ! 1 час назад
    Rs 23-lakh UPI Payment Scam Has Been Detected At Victoria Hospital: ವಿಕ್ಟೋರಿಯಾ ಸ್ಕ್ಯಾನರ್ ಸ್ಕ್ಯಾಮ್ !
    Опубликовано: 1 час назад
  • ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ | ಮಾಜಿ ಪ್ರಧಾನಿ ದೇವೇಗೌಡ ಭಾಗಿ 5 часов назад
    ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ | ಮಾಜಿ ಪ್ರಧಾನಿ ದೇವೇಗೌಡ ಭಾಗಿ
    Опубликовано: 5 часов назад
  • ಶಾಸಕ ಸೀಟ್ ಸಿಗ್ಬೇಕು ಅಂದ್ರೆ ನನ್ನ ಹತ್ರ ಬರ್ಬೇಕು! ಯತ್ನಾಳ್ ಮಾತಿಗೆ ಕಾಂಗ್ರೆಸ್ ಶಾಸಕ ಶಾಕ್! Yatnal|Siddaramaiah 4 часа назад
    ಶಾಸಕ ಸೀಟ್ ಸಿಗ್ಬೇಕು ಅಂದ್ರೆ ನನ್ನ ಹತ್ರ ಬರ್ಬೇಕು! ಯತ್ನಾಳ್ ಮಾತಿಗೆ ಕಾಂಗ್ರೆಸ್ ಶಾಸಕ ಶಾಕ್! Yatnal|Siddaramaiah
    Опубликовано: 4 часа назад
  • ಸಲಗಾರ ಹೆಂಡತಿ ಬಗ್ಗೆ ಮಾತಾಡಿದ ಶಿವಲಿಂಗೇಗೌಡ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ! ಸಿಡಿದೆದ್ದ  ಶಾಸಕ ಸುನಿಲ್ ಕುಮಾರ್! 7 часов назад
    ಸಲಗಾರ ಹೆಂಡತಿ ಬಗ್ಗೆ ಮಾತಾಡಿದ ಶಿವಲಿಂಗೇಗೌಡ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ! ಸಿಡಿದೆದ್ದ ಶಾಸಕ ಸುನಿಲ್ ಕುಮಾರ್!
    Опубликовано: 7 часов назад
  • ಆಡಿಯೋದಲ್ಲಿ ಹೆಸರು ಬಂದರೆ ರಾಜೀನಾಮೆ ಕೊಡ್ಬೇಕಾ? | Discussion | Excise Scam | RB Timmapur | Suvarna News 4 часа назад
    ಆಡಿಯೋದಲ್ಲಿ ಹೆಸರು ಬಂದರೆ ರಾಜೀನಾಮೆ ಕೊಡ್ಬೇಕಾ? | Discussion | Excise Scam | RB Timmapur | Suvarna News
    Опубликовано: 4 часа назад
  • Nammuralli News18 | Lakkundi Chandramouleshwara Temple | ದೇಗುಲದ ಮೇಲಿನ ಕಸ ಕಡ್ಡಿಯನ್ನೂ ಕ್ಲೀನ್ ಮಾಡಿಲ್ಲ 13 часов назад
    Nammuralli News18 | Lakkundi Chandramouleshwara Temple | ದೇಗುಲದ ಮೇಲಿನ ಕಸ ಕಡ್ಡಿಯನ್ನೂ ಕ್ಲೀನ್ ಮಾಡಿಲ್ಲ
    Опубликовано: 13 часов назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5