• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ скачать в хорошем качестве

ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ 3 часа назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪಶು ಸಂಗೋಪನೆ ವಲಯಕ್ಕೆ  ಉತ್ತೇಜನ | ಹೈನುಗಾರರ  ಆರ್ಥಿಕ ಸಬಲೀಕರಣಕ್ಕೆ  ಕ್ರಮ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ в качестве 4k

У нас вы можете посмотреть бесплатно ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಪಶು ಸಂಗೋಪನೆ ವಲಯಕ್ಕೆ ಉತ್ತೇಜನ | ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಕ್ರಮ

ರಾಜ್ಯಸಭೆಯಲ್ಲಿಂದು ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲಾಯಿತು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಶು ಸಂಗೋಪನೆ ಸಚಿವ ರಾಜೀವ್ ರಂಜನ್ ಸಿಂಗ್ , ಕೇಂದ್ರ ಸರ್ಕಾರ , ಪಶುಸಂಗೋಪನೆ ವಲಯಕ್ಕೆ ಉತ್ತೇಜನ ನೀಡುತ್ತಿದ್ದು, ಹಾಲು ಉತ್ಪಾದನೆಯಿಂದ ರೈತರ ಆರ್ಥಿಕ ಬಲ ಹೆಚ್ಚುವಂತೆ ಮಾಡಲು , ಕ್ರಮಕೈಗೊಂಡಿದೆ ಎಂದು ತಿಳಿಸಿದರು. ಪ್ರಸ್ತುತ ಹಾಲು ಉತ್ಪಾದನೆಯಲ್ಲಿ ಭಾರತ , ಪ್ರಪಂಚದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆದರೆ ಈ ವಲಯ ಬಹುತೇಕ ಅಸಂಘಟಿತ ಕ್ಷೇತ್ರವಾಗಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸಂಘಟಿತ ವಲಯಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಪಶು ಸಂಗೋಪನೆಯಲ್ಲಿ ತೊಡಗಿರುವ ರೈತಾಪಿ ವರ್ಗಕ್ಕೆ, ಹೆಚ್ಚಿನ ಲಾಭ ದೊರೆಯುವಂತೆ ಮಾಡುವ ಪ್ರಯತ್ನಗಳು ಮುಂದುವರಿದಿವೆ ಎಂದು ಹೇಳಿದರು. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ದೇಶದಲ್ಲಿ ನಕ್ಸಲ್ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನೀತಿ ರೂಪಿಸಿದ್ದು, 6 ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2026ರ ಮಾರ್ಚ್ ಅಂತ್ಯದೊಳಗೆ , ನಕ್ಸಲ್ ಚಟುವಟಿಕೆಯನ್ನು ನಿರ್ಮೂಲನೆ ಮಾಡುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು , ದೇಶದ ಜನತೆಗೆ ಭರವಸೆ ನೀಡಿದ್ದಾರೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು. 2014ಕ್ಕೂ ಮೊದಲು ನಕ್ಸಲ್ ಚಟುವಟಿಕೆಯ ನಿಯಂತ್ರಣಕ್ಕೆ ಸೂಕ್ತ ನೀತಿ ಇರಲಿಲ್ಲ. ಪರಿಣಾಮವಾಗಿ ಪಶುಪತಿಯಿಂದ ತಿರುಪತಿಯವರೆಗೆ ಕೆಂಪು ಕಾರಿಡಾರ್ ನಿರ್ಮಾಣವಾಗಿ , ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ಎದುರಾಗಿತ್ತು. ಎಡಪಂಥೀಯ ಚಟುವಟಿಕೆಯ ಕುರಿತು ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ನಕ್ಸಲ್ ಬಾಧಿತ 500ಕ್ಕೂ ಅಧಿಕ ಸ್ಥಳಗಳಲ್ಲಿ , ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ರಸ್ತೆಗಳ ನಿರ್ಮಾಣ ಸೇರಿದಂತೆ , ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದ್ದು, 10 ಸಾವಿರಕ್ಕೂ ಅಧಿಕ ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಕೌಶಲ ವಿಕಾಸ ಕೇಂದ್ರಗಳು, ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು. 2014ರಲ್ಲಿ ದೇಶದ 10 ರಾಜ್ಯಗಳು , ನಕ್ಸಲ್ ಚಟುವಟಿಕೆಯ ಪ್ರಭಾವಕ್ಕೆ ತುತ್ತಾಗಿದ್ದವು, ಈ ಸಂಖ್ಯೆ ಈಗ ಶೇಕಡ 70 ರಷ್ಟು ಇಳಿಕೆಯಾಗಿ ಕೇವಲ ಮೂರು ರಾಜ್ಯಗಳಲ್ಲಿ ನಕ್ಸಲ್ ಪ್ರಭಾವವಿದೆ. ಹಿಂಸಾತ್ಮಕ ಘಟನೆಗಳಲ್ಲೂ ಗಣನೀಯ ಇಳಿಕೆಯಾಗಿದೆ ಎಂದು ತಿಳಿಸಿದರು. ರಾಷ್ಟ್ರಪತಿಗಳ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ರಾಜ್ಯಸಭೆ ನಾಯಕ ಜೆ.ಪಿ. ನಡ್ಡಾ , ರಾಷ್ಟ್ರಪತಿ ಅವರ ಭಾಷಣದಲ್ಲಿ ಭಾರತದ ಅದ್ಭುತ ವಿಕಾಸ ಯಾತ್ರೆ ವ್ಯಕ್ತವಾಗಿದೆ. ವಿಕಸಿತ ಭಾರತದ ದೃಷ್ಟಿಕೋನವನ್ನು ಅವರು ದೇಶದ ಮುಂದಿಟ್ಟಿದ್ದಾರೆ. ದೇಶದ ಸಂಸ್ಕೃತಿ , ಪರಂಪರೆಗಳನ್ನು ಬಿಂಬಿಸುವ ಜೊತೆಗೆ ಅಭಿವೃದ್ಧಿ ಮಾರ್ಗಸೂಚಿಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾವೀಗ ಸುಧಾರಣಾ ಮಾರ್ಗದಲ್ಲಿ ಸಾಗುತ್ತಿದ್ದೇವೆ. ವಿಕಸಿತ ಭಾರತ ಜಿ ರಾಮ್ ಜೀ ಕಾಯ್ದೆ , ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು. ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಕಸಿತ ಭಾರತವನ್ನು ಧ್ವೇಷ ಹಾಗೂ ತಾರತಮ್ಯದ ಮೂಲಕ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada

Comments
  • LIVE : DD CHANDANA NEWS 04.02.2026 7.00 PM Трансляция закончилась 3 часа назад
    LIVE : DD CHANDANA NEWS 04.02.2026 7.00 PM
    Опубликовано: Трансляция закончилась 3 часа назад
  • KOŃCÓWKA JAK U HITCHCOKA! GERARD MALDINI RATUJE BARCĘ! GOL FERRANA NIEUZNANY, A POTEM? SCENY! 18 часов назад
    KOŃCÓWKA JAK U HITCHCOKA! GERARD MALDINI RATUJE BARCĘ! GOL FERRANA NIEUZNANY, A POTEM? SCENY!
    Опубликовано: 18 часов назад
  • ದಿನದ ಟಾಪ್ 30 ಸುದ್ದಿಗಳು  | Kannada Top News | 4-02-2026 | Top 30 Kannada | Part-02 1 час назад
    ದಿನದ ಟಾಪ್ 30 ಸುದ್ದಿಗಳು | Kannada Top News | 4-02-2026 | Top 30 Kannada | Part-02
    Опубликовано: 1 час назад
  • Legislative Assembly Session : MLC ಸಿಟಿ ರವಿ ವಿರುದ್ಧ ಉಮಾಶ್ರೀ ವಾಗ್ದಾಳಿ..! #umashree #congress 6 часов назад
    Legislative Assembly Session : MLC ಸಿಟಿ ರವಿ ವಿರುದ್ಧ ಉಮಾಶ್ರೀ ವಾಗ್ದಾಳಿ..! #umashree #congress
    Опубликовано: 6 часов назад
  • Big Bulletin With HR Ranganath | ಭಾರತಕ್ಕೆ ಅಮೆರಿಕದ ಷರತ್ತುಗಳು ಏನು..? | Feb 03, 2026 1 день назад
    Big Bulletin With HR Ranganath | ಭಾರತಕ್ಕೆ ಅಮೆರಿಕದ ಷರತ್ತುಗಳು ಏನು..? | Feb 03, 2026
    Опубликовано: 1 день назад
  • ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಬ್ರೇಕ್‌! | Big Shock to HAL | Korea | Masth Magaa | Full News 1 час назад
    ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಬ್ರೇಕ್‌! | Big Shock to HAL | Korea | Masth Magaa | Full News
    Опубликовано: 1 час назад
  • ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ 3 часа назад
    ವಿಬಿ ಜಿ ರಾಮ್ ಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ | ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಜನೆ
    Опубликовано: 3 часа назад
  • LIVE ; DD CHANDANA NEWS 04.02.2026 7.30 AM Трансляция закончилась 14 часов назад
    LIVE ; DD CHANDANA NEWS 04.02.2026 7.30 AM
    Опубликовано: Трансляция закончилась 14 часов назад
  • MARSYLIA: NARKOTYKOWY SUPERMARKET PEŁEN BRUDU I MIGRANTÓW 9 часов назад
    MARSYLIA: NARKOTYKOWY SUPERMARKET PEŁEN BRUDU I MIGRANTÓW
    Опубликовано: 9 часов назад
  • R Ashok : ಹೆಂಡ್ತಿನ ಬಿಟ್ಟು ಕಲೆಕ್ಷನ್ ಮಾಡಿಸ್ತಾರೆ ಅಂದ್ರೆ ನಾವು ಸುಮ್ನೆ ಇರ್ಬೇಕಾ ಅಧ್ಯಕ್ಷರೇ | Special Session 3 часа назад
    R Ashok : ಹೆಂಡ್ತಿನ ಬಿಟ್ಟು ಕಲೆಕ್ಷನ್ ಮಾಡಿಸ್ತಾರೆ ಅಂದ್ರೆ ನಾವು ಸುಮ್ನೆ ಇರ್ಬೇಕಾ ಅಧ್ಯಕ್ಷರೇ | Special Session
    Опубликовано: 3 часа назад
  • Union Budget 2026: Post Budget Analysis With Experts And Economists | Part-4 3 дня назад
    Union Budget 2026: Post Budget Analysis With Experts And Economists | Part-4
    Опубликовано: 3 дня назад
  • CT Ravi Suspend From Vidhana Parishat | ವಿಧಾನ ಪರಿಷತ್ ನಿಂದ ಸಿಟಿ ರವಿ ಸಸ್ಪೆಂಡ್ 2 часа назад
    CT Ravi Suspend From Vidhana Parishat | ವಿಧಾನ ಪರಿಷತ್ ನಿಂದ ಸಿಟಿ ರವಿ ಸಸ್ಪೆಂಡ್
    Опубликовано: 2 часа назад
  • Shocking Twist in Kamalakar Bhatt Case | ಆಂಟಿ ಸಹವಾಸ ಮಾಡಿ ಕೆಟ್ಟ ಕಮಲಾಕರ ಭಟ್ಟ..! | Crime Story | Karwar 22 часа назад
    Shocking Twist in Kamalakar Bhatt Case | ಆಂಟಿ ಸಹವಾಸ ಮಾಡಿ ಕೆಟ್ಟ ಕಮಲಾಕರ ಭಟ್ಟ..! | Crime Story | Karwar
    Опубликовано: 22 часа назад
  • Yatnal : ಸದನದಲ್ಲಿ ಯತ್ನಾಳ್ ಏಕಾಂಗಿ ಭಾಷಣ  #pratidhvani #siddaramaiah #yatnal #utkhader #governor 1 час назад
    Yatnal : ಸದನದಲ್ಲಿ ಯತ್ನಾಳ್ ಏಕಾಂಗಿ ಭಾಷಣ #pratidhvani #siddaramaiah #yatnal #utkhader #governor
    Опубликовано: 1 час назад
  • ಶಾಸಕ ಸೀಟ್ ಸಿಗ್ಬೇಕು ಅಂದ್ರೆ ನನ್ನ ಹತ್ರ ಬರ್ಬೇಕು! ಯತ್ನಾಳ್ ಮಾತಿಗೆ ಕಾಂಗ್ರೆಸ್ ಶಾಸಕ ಶಾಕ್! Yatnal|Siddaramaiah 2 часа назад
    ಶಾಸಕ ಸೀಟ್ ಸಿಗ್ಬೇಕು ಅಂದ್ರೆ ನನ್ನ ಹತ್ರ ಬರ್ಬೇಕು! ಯತ್ನಾಳ್ ಮಾತಿಗೆ ಕಾಂಗ್ರೆಸ್ ಶಾಸಕ ಶಾಕ್! Yatnal|Siddaramaiah
    Опубликовано: 2 часа назад
  • Sunetra Pawar Oath Taking Ceremony | ಪ್ರಮಾಣವಚನಕ್ಕೆ ಸುನೇತ್ರಾ ಪವಾರ್ ಎಂಟ್ರಿ | Ajit Pawar | N18V 4 дня назад
    Sunetra Pawar Oath Taking Ceremony | ಪ್ರಮಾಣವಚನಕ್ಕೆ ಸುನೇತ್ರಾ ಪವಾರ್ ಎಂಟ್ರಿ | Ajit Pawar | N18V
    Опубликовано: 4 дня назад
  • ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ | ಮಾಜಿ ಪ್ರಧಾನಿ ದೇವೇಗೌಡ ಭಾಗಿ 3 часа назад
    ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ | ಮಾಜಿ ಪ್ರಧಾನಿ ದೇವೇಗೌಡ ಭಾಗಿ
    Опубликовано: 3 часа назад
  • ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ | 80 ಕೋಟಿಗೂ ಅಧಿಕ ಜನರಿಗೆ ಪಡಿತರ ವಿತರಣೆ 3 часа назад
    ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ | 80 ಕೋಟಿಗೂ ಅಧಿಕ ಜನರಿಗೆ ಪಡಿತರ ವಿತರಣೆ
    Опубликовано: 3 часа назад
  • ವಿಧಾನ ಪರಿಷತ್ ಕಲಾಪ ಸುಗಮವಾಗಿ ಆರಂಭ ; ರೈಲ್ವೆ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ-ಖಂಡನೆ 9 часов назад
    ವಿಧಾನ ಪರಿಷತ್ ಕಲಾಪ ಸುಗಮವಾಗಿ ಆರಂಭ ; ರೈಲ್ವೆ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ-ಖಂಡನೆ
    Опубликовано: 9 часов назад
  • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೆಹಲಿ ಭೇಟಿ | ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ 3 часа назад
    ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೆಹಲಿ ಭೇಟಿ | ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ
    Опубликовано: 3 часа назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5