У нас вы можете посмотреть бесплатно ಮೊಬೈಲ್ ಗೀಳು ತೊರೆದು ಓದಿನತ್ತ ಚಿತ್ತಹರಿಸಿ, ಭವಿಷ್ಯ ರೂಪಿಸಿಕೊಳ್ಳಿ : ನಂದಗಾಂವದಲ್ಲಿ ನ್ಯಾಯವಾದಿ ಸತೀಶ ರಾಂಪೂರೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ತಾಲೂಕಿನ ನಂದಗಾಂವದಲ್ಲಿ ರಾಂಪುರೆ ಶಿಕ್ಷಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಗ್ರಾಮದ ಸರಕಾರಿ ಪ್ರೌಢಶಾಲೆ ಪ್ರಾಂಗಣದಲ್ಲಿ ಶನಿವಾರ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಖ್ಯಾತ ನ್ಯಾಯವಾದಿ ಸತೀಶ್ ಎಂ ರಾಂಪುರೆ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ತೊರೆದು ಓದಿನ ಚಿತ್ತಹರಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಇದರೊಂದಿಗೆ ಈ ಭಾಗದ ಮಕ್ಕಳು ಐಎಎಸ್, ಐಪಿಎಸ್ ಆಗುವ ಗುರಿ ಹೊಂದಬೇಕು ಎಂದರು. ವಕೀಲ ಶಂಭುಲಿಂಗ ಧುಮ್ಮನಸೂರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ರಾಂಪುರೆ ಅವರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ಮಂಗಲಗಿ ಮಾತನಾಡಿದರು. ರವಿ ಕ್ಯಾದೆ, ಸದಾಶಿವಯ್ಯ ಹಿರೇಮಠ್, ರಾಹಿಲ್ ಖಿಲ್ಜಿ, ಜಲೀಲ್ ಸಾಬ್, ಪ್ರಕಾಶ ವಣಕೇರಿ, ಪ್ರಾಥಮಿಕ್, ಪ್ರೌಢ ಶಾಲೆ ಮುಖ್ಯ ಶಿಕ್ಷಕರರು, ಸಿಬ್ಬಂದಿ ಹಾಜರಿದ್ದರು. ಈ ವೇಳೆ 3ಶಾಲೆಗಳ ಮುಖ್ಯ ಶಿಕ್ಷಕರು, ಸಿಬ್ಬಂದಿ ಸೇರಿ ಸತೀಶ್ ರಾಂಪುರೆ ಅವರನ್ನು ಸನ್ಮಾನಿಸಿದರು.