У нас вы можете посмотреть бесплатно ಯಕ್ಷಗಾನ: “ರಾಜಾರುದ್ರಕೋಪ” ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ ಮತ್ತು ತಂಡ ಇವರಿಂದ - Live или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗೆಳೆಯರ ಬಳಗ (ರಿ.) ಕಾರ್ಕಡ-ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಡಾ| ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಗೆಳೆಯರ ಬಳಗ “#ಕಾರಂತ_ಪುರಸ್ಕಾರ ೨೦೨೧” ಹಾಗೂ ಬಡಗುತಿಟ್ಟು #ಯಕ್ಷಗಾನ ಪ್ರದರ್ಶನ “#ರಾಜಾರುದ್ರಕೋಪ” ಪುರಸ್ಕೃತರು : ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ ದಿನಾಂಕ ೧೭-೧೦-೨೦೨೧ ಆದಿತ್ಯವಾರ ಸ್ಥಳ : ಗಿರಿಜಾ ಕಲ್ಯಾಣ ಮಂಟಪ, ಕಾರ್ಕಡ-ಸಾಲಿಗ್ರಾಮ ಯಕ್ಷಗಾನ: “ರಾಜಾರುದ್ರಕೋಪ” ಹಿಮ್ಮೇಳ : ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಮೃದಂಗ : ಶ್ರೀ ರಾಘವೇಂದ್ರ ಹೆಗಡೆ ಚೆಂಡೆ : ಶ್ರೀ ಸುಜನ ಹಾಲಾಡಿ ಮುಮ್ಮೇಳ : ಶ್ರೀಗಳಾದ ಶಶಿಕಾಂತ್ ಶೆಟ್ಟಿ, ಶ್ರೀಪಾದ್ ಭಟ್ ಥಂಡಿ ಮನೆ, ಜಯರಾಮ ಶೆಟ್ಟಿ ಹಳ್ಳಾಡಿ, ನರಸಿಂಹ ಗಾಂವ್ಕರ್, ವಿಶ್ವನಾಥ ತೊಂಬೊಟ್ಟು, ದಿನೇಶ್ ಕನ್ನಾರು, ಆದಿತ್ಯ ಹೆಗಡೆ, ಸುಧೀರ ಉಪ್ಪೂರು.