• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ скачать в хорошем качестве

9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ 3 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ в качестве 4k

У нас вы можете посмотреть бесплатно 9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ

ಹೊಸಗನ್ನಡ ಕಾವ್ಯ, ನವೋದಯ ಸಂಪ್ರದಾಯ ಹೊರಳಿ, ಬದಲಾದ ರಾಜಕೀಯ ಅವಸ್ಥಾಂತರದ ಸಂದರ್ಭದಲ್ಲಿ ಕಾವ್ಯದಲ್ಲಿ ಹೊಸತನ ತರುವ ತುಡಿತ, ಕಾವ್ಯ ಮಣ್ಣಿನ ವಾಸನೆಯನ್ನು ಹೊಂದಿ ವಾಸ್ತವಕ್ಕೆ ಮುಖಮಾಡಿ ನಿಲ್ಲಬೇಕು ಎಂಬ ನಿಲುವು, ನವ್ಯ ಕಾವ್ಯದ ಪ್ರವೇಶಕ್ಕೆ ನಾಂದಿ ಹಾಡಿತು. ಗೋಪಾಲಕೃಷ್ಣ ಅಡಿಗರು ನವ್ಯ ಕಾವ್ಯ ಸಂಪ್ರದಾಯವನ್ನು ಹೊಸಗನ್ನಡ ಸಾಹಿತ್ಯದಲ್ಲಿ ದೃಢವಾಗಿ ನಿಲ್ಲಿಸಿದ ರೂವಾರಿಗಳಲ್ಲಿ ಆದ್ಯರು, ಮತ್ತು ಪ್ರಮುಖರು. ಅಡಿಗರ ಪ್ರಾರಂಭದ ಕವನ ಸಂಕಲನಗಳಲ್ಲಿ, ನವೋದಯದ ಆದರ್ಶಪರತೆ, ಉತ್ಸಾಹ, ನಿಸರ್ಗದಲ್ಲಿ ದೈವವನ್ನು ಕಾಣುವ ಆಧ್ಯಾತ್ಮಿಕತೆ ಕಾಣುತ್ತೇವೆ. ನಂತರದಲ್ಲಿ ಅಡಿಗರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ಬದಲಾದ ಸಂದರ್ಭದ, ನಗರ ಮತ್ತು ಯಾಂತ್ರಿಕ ಪರಿಸರ, ಮಾನವ ಸಂಬಂಧಗಳ ವಿಘಟನೆಯ ನಾಗರಿಕ ಜೀವನ, ಭಾರತದ ರಾಜಕೀಯ, ಸಾಂಸ್ಕೃತಿಕ ವಲಯಗಳ ನಿರಾಶದಾಯಕ ಪರಿಸ್ಥಿತಿಯನ್ನು ಚಿತ್ರಿಸುವ, ಭಾವಾತಿರೇಕವಿಲ್ಲದ ವಸ್ತುನಿಷ್ಠ ಅವಲೋಕನಕ್ಕೆ ತಮ್ಮ ಕಾವ್ಯವನ್ನು ಒಗ್ಗಿಸಿಕೊಂಡರು. ಆರಂಭದ ಅವರ ಎರಡು ಕವನ ಸಂಕಲನಗಳು ನವೋದಯ ಕಾವ್ಯ ಸಂಪ್ರದಾಯದ ಆದರ್ಶದ ಹಿನ್ನೆಲೆಯಲ್ಲಿ ರಚಿತವಾಗಿದ್ದರೆ, ಚಂಡೆ ಮದ್ದಳೆ ಕವನ ಸಂಕಲನದ ನಂತರದ ಅವರ ಕಾವ್ಯಗಳು ನವ್ಯ ಸಂಪ್ರದಾಯಕ್ಕೆ ತಮ್ಮನ್ನು ತಾವು ತೆರೆದುಕೊಂಡಿವೆ. ನವ್ಯಕಾವ್ಯ ಸಂಪ್ರದಾಯಕ್ಕೆ ನಾಂದಿ ಹಾಡಿದ ಅಡಿಗರು ತಮ್ಮ ಕಾವ್ಯಗಳ ಮೂಲಕ ಹೊಸ ಛಂದಸ್ಸು, ಹೊಸ ವಸ್ತು, ಹೊಸ ಭಾಷೆ, ಹೊಸ ದಾಟಿ, ಹೊಸ ಧೋರಣೆ, ಹೊಸ ರೂಪಕಗಳನ್ನು ಕನ್ನಡಕ್ಕೆ ತಂದುಕೊಟ್ಟು ಜನಾಂಗದ ಕಣ್ಣು ತೆರೆಸಿದ ಭಾರತದ ಅತ್ಯಂತ ಶ್ರೇಷ್ಠ ಕವಿ ಎಂಬ ಹಿರಿಮೆಯನ್ನು ಕೂಡ ಪಡೆದರು. ಗೋಪಾಲಕೃಷ್ಣ ಅಡಿಗರು ಕುಂದಾಪುರದ ಮೊಗೇರಿ ಎನ್ನುವ ಹಳ್ಳಿಯಲ್ಲಿ ಹುಟ್ಟಿದರು. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ಕೇಳುತ್ತಾ ಹಾಗೂ ಯಕ್ಷಗಾನ ಬಯಲಾಟವನ್ನು ನೋಡುತ್ತಾ, ಅದರಲ್ಲಿ ಭಾಗವಹಿಸುತ್ತಾ ಬೆಳೆದರು. ಬೇರೆಬೇರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳನ್ನು ಅಡಿಗರು ನಿರ್ವಹಿಸಿದರು. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಗ್ಲಿಷ್ ರೀಡರ್, ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ನ್ಯಾಷನಲ್ ಬುಕ್ ಟ್ರಸ್ಟ್ ನಲ್ಲಿ ಡೆಪ್ಯುಟಿ ಡೈರೆಕ್ಟರ್, ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಸಂದರ್ಶಕ ಫೆಲೋ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಮೆರಿಕದ ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಭಾಷಣ, ಕಾವ್ಯ ವಾಚನ ಮಾಡಿದ್ದಾರೆ. ಅಡಿಗರ ಮೊದಲ ಕವನ ಸಂಕಲನ ಭಾವತರಂಗ. ನಂತರ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆ ಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ತಳಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಾ ಇತ್ತ ಇತ್ತ ಎಂಬ ಕವನ ಸಂಕಲನ, ಅವರ ಮರಣೋತ್ತರ ಪ್ರಕಟಣೆ. ಅಡಿಗರು ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನ, ನಮ್ಮ ಶಿಕ್ಷಣ ಕ್ಷೇತ್ರ ಮೊದಲಾದ ವಿಚಾರ ವಿಮರ್ಶೆ ಕೃತಿಗಳನ್ನು ಬರೆದಿದ್ದಾರೆ. ಸುವರ್ಣ ಕೀಟ, ಜನತೆಯ ಶತ್ರು, ಭೂಗರ್ಭ ಯಾತ್ರೆ, ರೈತರ ಹುಡುಗಿ, ಹುಲ್ಲಿನ ದಳಗಳು, ಇತಿಹಾಸ ಚಕ್ರ, ಕಾವ್ಯ ಜಗತ್ತು ಮೊದಲಾದ ಅನುವಾದ ಕೃತಿಗಳನ್ನು ಕೂಡ ರಚಿಸಿದ್ದಾರೆ. ನೆನಪಿನ ಗಣಿಯಿಂದ ಇವರ ಆತ್ಮಕಥನ. ಹೊಸಗನ್ನಡ ಸಾಹಿತ್ಯದ ಅತ್ಯಂತ ವಿಶಿಷ್ಟ ಹಾಗೂ ಮೇರು ಪ್ರತಿಭೆಯಾದ ಹಾಗೂ ಅತ್ಯುತ್ತಮ ಕವಿಯಾದ ಗೋಪಾಲಕೃಷ್ಣ ಅಡಿಗರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಅಕಾಡೆಮಿ ಪ್ರಶಸ್ತಿ, ಕುಮಾರನ್ ಆಶಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿ, ಮರಣೋತ್ತರವಾಗಿ ಪಂಪ ಪ್ರಶಸ್ತಿ ಲಭಿಸಿದೆ. ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ಪ್ರತಿಭಾಶಾಲಿ ಕವಿಯಾಗಿ, ಸ್ವಾತಂತ್ರ್ಯ ಸಂದರ್ಭದಲ್ಲಿ, ಭವಿಷ್ಯ ಭಾರತದ ಬಗೆಗೆ ನಮ್ಮ ದೇಶದ ಜನತೆ ಇಟ್ಟುಕೊಂಡಂತ ಕನಸು, ಆದರ್ಶ, ಭರವಸೆ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅಂದುಕೊಂಡಂತೆ ನಡೆಯದೆ ಹುಸಿಹೋದವು ಎಂದು ಭಾವಿಸುವ ಅಡಿಗರು, ನವೋದಯದ ಆದರ್ಶ ಪರದೆಯನ್ನು ಸರಿಸಿ ನವ್ಯದ ದಾರಿಗೆ ಹೊರಳಿಕೊಳ್ಳುತ್ತಾರೆ ಮೊದಲು ಹೇಳಿರುವಂತೆ, ಅಡಿಗರು ನವೋದಯ ಸಂಪ್ರದಾಯದಲ್ಲಿ ಭಾವತರಂಗ ಮತ್ತು ಕಟ್ಟುವೆವು ನಾವು ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಪ್ರಸ್ತುತ ಕಟ್ಟುವೆವು ನಾವು ಎಂಬ ಕವನ ಅವರ ಇದೇ ಹೆಸರಿನ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಈ ಕವನ ಸಂಕಲನ ೧೯೪೮ ರಲ್ಲಿ ಪ್ರಕಟಗೊಂಡಿತು. ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ರಚನೆಯಾದ ಈ ಕವನ, ಸ್ವತಂತ್ರಗೊಂಡ ಭಾರತದ ಕಟ್ಟುವಿಕೆಗೆ ಸಂಬಂಧಪಟ್ಟಂತೆ ಹೊಸ ಉತ್ಸಾಹ, ಹುಮ್ಮಸ್ಸು, ಭರವಸೆ, ಆದರ್ಶ, ಹಾಗೆಯೇ ಅದು ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಿ, ಮುಂದೆ ಹೊಸ ಭಾರತವನ್ನು ಕಟ್ಟಬೇಕಾದ, ಕಾಣ್ಕೆಯೊಂದನ್ನು ಮುಂದಿಡುತ್ತದೆ.

Comments
  • ಕಟ್ಟುವೆವು ನಾವು | Kattuvevu Naavu - Lyrical | Kannada Geethegalu |M Gopalakrishna Adiga|Kannada Songs 1 год назад
    ಕಟ್ಟುವೆವು ನಾವು | Kattuvevu Naavu - Lyrical | Kannada Geethegalu |M Gopalakrishna Adiga|Kannada Songs
    Опубликовано: 1 год назад
  • 8th standard | ಕಟ್ಟುವೆವು ನಾವು | ಪೂರಕ ಪದ್ಯ-1 | By Thejaswini Pushkar 5 лет назад
    8th standard | ಕಟ್ಟುವೆವು ನಾವು | ಪೂರಕ ಪದ್ಯ-1 | By Thejaswini Pushkar
    Опубликовано: 5 лет назад
  • ಸಂಸಾರ ಚೆನ್ನಾಗಿ ನಡೆಯೋದಕ್ಕೆ ಯಾರ ಮಾತು ಕೇಳಬೇಕು?ಗಂಡನ ಮಾತ? ಹೆಂಡತಿ ಮಾತ? | #kannada #mysore #yt #fyp #family 6 часов назад
    ಸಂಸಾರ ಚೆನ್ನಾಗಿ ನಡೆಯೋದಕ್ಕೆ ಯಾರ ಮಾತು ಕೇಳಬೇಕು?ಗಂಡನ ಮಾತ? ಹೆಂಡತಿ ಮಾತ? | #kannada #mysore #yt #fyp #family
    Опубликовано: 6 часов назад
  • 1 ಘಟಕ-೧: ರಾಷ್ಟ್ರೀಯತೆ, ಕನ್ನಡ ಚೈತ್ರ-೩ 3 года назад
    1 ಘಟಕ-೧: ರಾಷ್ಟ್ರೀಯತೆ, ಕನ್ನಡ ಚೈತ್ರ-೩
    Опубликовано: 3 года назад
  • 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು 3 года назад
    3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು
    Опубликовано: 3 года назад
  • ಚಂಡಿಯ ಕಥೆ 5 лет назад
    ಚಂಡಿಯ ಕಥೆ
    Опубликовано: 5 лет назад
  • News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran | DKS 1 день назад
    News18 Kannada Varshada Kannadiga 2026 | ರವಿಚಂದ್ರನ್ ಕಾಲೆಳೆದ DCM ಡಿಕೆಶಿ | Ravichandran | DKS
    Опубликовано: 1 день назад
  • ⚡️ Штурм правительственного здания || Военные стянуты к столице 17 часов назад
    ⚡️ Штурм правительственного здания || Военные стянуты к столице
    Опубликовано: 17 часов назад
  • Массовый забой скота. Протестам в России быть? Зачем Трампу Иран. Максим Шевченко: Особое мнение Трансляция закончилась 5 часов назад
    Массовый забой скота. Протестам в России быть? Зачем Трампу Иран. Максим Шевченко: Особое мнение
    Опубликовано: Трансляция закончилась 5 часов назад
  • 🎯PSTR-2026 ರ ಪಠ್ಯಕ್ರಮ🔥 📗+ ವಿಶ್ಲೇಷಣೆ. ಪುಸ್ತಕಗಳು📚 ಜೊತೆಗೆ ಯಾವುದನ್ನೂ ಓದಬೇಕು.? ಎಂಬುದರ ಸಂಪೂರ್ಣ ಮಾಹಿತಿ 🔥 1 день назад
    🎯PSTR-2026 ರ ಪಠ್ಯಕ್ರಮ🔥 📗+ ವಿಶ್ಲೇಷಣೆ. ಪುಸ್ತಕಗಳು📚 ಜೊತೆಗೆ ಯಾವುದನ್ನೂ ಓದಬೇಕು.? ಎಂಬುದರ ಸಂಪೂರ್ಣ ಮಾಹಿತಿ 🔥
    Опубликовано: 1 день назад
  • Страшнее тигра и дешевле танка | история StuG III 3 дня назад
    Страшнее тигра и дешевле танка | история StuG III
    Опубликовано: 3 дня назад
  • ОСКВЕРНЕНИЕ СВЯЩЕННЫХ ИСТОКОВ: СТИГМАТЫ ЦИВИЛИЗАЦИИ 1 день назад
    ОСКВЕРНЕНИЕ СВЯЩЕННЫХ ИСТОКОВ: СТИГМАТЫ ЦИВИЛИЗАЦИИ
    Опубликовано: 1 день назад
  • Как война в Иране превращается в Мировой экономический кризис? Каринэ Геворгян 1 день назад
    Как война в Иране превращается в Мировой экономический кризис? Каринэ Геворгян
    Опубликовано: 1 день назад
  • ⚡️🎙Референдум в Казахстане | Удар по посольству США | Утренний подкаст INSIDE 5 16 часов назад
    ⚡️🎙Референдум в Казахстане | Удар по посольству США | Утренний подкаст INSIDE 5
    Опубликовано: 16 часов назад
  • ನೆತ್ತಮನಾಡಿ ಭಾನುಮತಿ ಸೋಲ್ತೊಡೆ - ಪಂಪ 3 года назад
    ನೆತ್ತಮನಾಡಿ ಭಾನುಮತಿ ಸೋಲ್ತೊಡೆ - ಪಂಪ
    Опубликовано: 3 года назад
  • Русский язык за 18 минут 8 лет назад
    Русский язык за 18 минут
    Опубликовано: 8 лет назад
  • 1 день назад
    "ಡಿಪಾರ್ಟ್‌ಮೆಂಟ್‌ನಲ್ಲಿ ಅವ್ರು ಇರ್ಬೇಕು, ಇಲ್ಲ ನಾನಿರ್ಬೇಕು"-ಡಿಜಿಪಿ ಅಲೋಕ್ ಕುಮಾರ್ -DGP alok kumar interview
    Опубликовано: 1 день назад
  • ಭಾರತದ ಮೊದಲ ದಲಿತ ಕ್ರಿಕೆಟರ್ |ಪಾಲವಂಕರ್ ಬಾಲು|India's First Dalit Cricketer, Legend And A Superstar 3 года назад
    ಭಾರತದ ಮೊದಲ ದಲಿತ ಕ್ರಿಕೆಟರ್ |ಪಾಲವಂಕರ್ ಬಾಲು|India's First Dalit Cricketer, Legend And A Superstar
    Опубликовано: 3 года назад
  • Мозг и чтение. Татьяна Черниговская. Часть 1 5 лет назад
    Мозг и чтение. Татьяна Черниговская. Часть 1
    Опубликовано: 5 лет назад
  • Organic Terrace Garden - Kannada 11 лет назад
    Organic Terrace Garden - Kannada
    Опубликовано: 11 лет назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5