• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ скачать в хорошем качестве

ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ 14 часов назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ в качестве 4k

У нас вы можете посмотреть бесплатно ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಪುದುಚೇರಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ; ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಆದ್ಯತೆ

ಪ್ರಧಾನಿ ನರೇಂದ್ರ ಮೋದಿ ಪುದುಚೇರಿಯಲ್ಲಿಂದು, 2 ಸಾವಿರದ 700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ, ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಸನಾಥನ್, ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ಬಾರಿಯ ಬಜೆಟ್ ನಲ್ಲಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ 12 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಪುದುಚೇರಿ ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದೆ, ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ ಸಾಮಾನ್ಯ ಧ್ಯೇಯೋದ್ದೇಶಗಳೊಂದಿಗೆ ಮುನ್ನಡೆದಾಗ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಇಂದು ಮೂಲಸೌಕರ್ಯ, ಉದ್ಯಮ, ಶಿಕ್ಷಣ, ವಿದ್ಯುತ್, ಜಲ ಮತ್ತು ಆರೋಗ್ಯ ವಲಯಗಳಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳು ಜನರ ಜೀವನವನ್ನು ಉತ್ತಮಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಲಿವೆ ಎಂದು ಹೇಳಿದರು. ಮೂಲಸೌಕರ್ಯಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವುದರಿಂದ ಉತ್ತಮ ರಸ್ತೆ ಸೌಲಭ್ಯ, ನೀರು ಪೂರೈಕೆ, ಶಾಲೆ, ಕಾಲೇಜುಗಳ ಸ್ಥಾಪನೆಗೆ ಅನುಕೂಲವಾಗಲಿದೆ. ಸದೃಢ ಮತ್ತು ಸಬಲ ಯುವಜನತೆ ದೇಶದ ಅಭಿವೃದ್ಧಿಯ ಬುನಾದಿಯಾಗಿದೆ. ಯುವಜನರ ಕನಸುಗಳ ಸಾಕಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪುದುಚೇರಿ ವಿಶ್ವವಿದ್ಯಾಲಯದಲ್ಲಿ ಹಲವಾರು ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪುದುಚೇರಿಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು. ಪ್ರತಿ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಮತ್ತು ನಗರ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada

Comments
  • ಸೋಮವಾರದ ವಿಶೇಷ ಶಿವ ಕನ್ನಡ ಭಕ್ತಿಗೀತೆಗಳು | ಲಿಂಗಾಷ್ಟಕಂ | ಶಿವಾಷ್ಟಕಂ | Lord Shiva Kannada Bhakti Songs 3 часа назад
    ಸೋಮವಾರದ ವಿಶೇಷ ಶಿವ ಕನ್ನಡ ಭಕ್ತಿಗೀತೆಗಳು | ಲಿಂಗಾಷ್ಟಕಂ | ಶಿವಾಷ್ಟಕಂ | Lord Shiva Kannada Bhakti Songs
    Опубликовано: 3 часа назад
  • ಗುರು ತೇಗ್ ಬಹದ್ದೂರ್ ಸಾಹೀಬ್ ಸ್ಮರಣೆ - ಶಾಹಿದಿ ಸಮಾಗಮ ಕಾರ್ಯಕ್ರಮ 22 минуты назад
    ಗುರು ತೇಗ್ ಬಹದ್ದೂರ್ ಸಾಹೀಬ್ ಸ್ಮರಣೆ - ಶಾಹಿದಿ ಸಮಾಗಮ ಕಾರ್ಯಕ್ರಮ
    Опубликовано: 22 минуты назад
  • ಮದುರೈನಲ್ಲಿ ಪ್ರಧಾನಿ ನರೇಂದ್ರ ಮೋದಿ ; ವಿವಿಧ ಯೋಜನೆಗಳ ಲೋಕಾರ್ಪಣೆ 11 часов назад
    ಮದುರೈನಲ್ಲಿ ಪ್ರಧಾನಿ ನರೇಂದ್ರ ಮೋದಿ ; ವಿವಿಧ ಯೋಜನೆಗಳ ಲೋಕಾರ್ಪಣೆ
    Опубликовано: 11 часов назад
  • Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್ 13 часов назад
    Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್
    Опубликовано: 13 часов назад
  • ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ; ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು 11 часов назад
    ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ; ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು
    Опубликовано: 11 часов назад
  • ಸಿದ್ದರಾಮಯ್ಯನ ಮೇಲೆ ಮಿಮಿಕ್ರಿ ಮಾಡಿದ ದೇವೇಗೌಡರ ಸ್ಟೈಲ್ ನೋಡಿ ನಕ್ಕು ನಲಿದ ಜನ 1 день назад
    ಸಿದ್ದರಾಮಯ್ಯನ ಮೇಲೆ ಮಿಮಿಕ್ರಿ ಮಾಡಿದ ದೇವೇಗೌಡರ ಸ್ಟೈಲ್ ನೋಡಿ ನಕ್ಕು ನಲಿದ ಜನ
    Опубликовано: 1 день назад
  • ಶಾಮನೂರು ಕುಟುಂಬ Vs ಹೈಕಮಾಂಡ್; ದಾವಣಗೆರೆಯಲ್ಲಿ ಹಗ್ಗಜಗ್ಗಾಟ | Davanagere South By-Election | Party Rounds 3 дня назад
    ಶಾಮನೂರು ಕುಟುಂಬ Vs ಹೈಕಮಾಂಡ್; ದಾವಣಗೆರೆಯಲ್ಲಿ ಹಗ್ಗಜಗ್ಗಾಟ | Davanagere South By-Election | Party Rounds
    Опубликовано: 3 дня назад
  • ಕೊಪ್ಪಳದಲ್ಲಿ ಪೊಲೀಸ್ ಓಟ - ಪೊಲೀಸ್ ಇಲಾಖೆಯಿಂದ ಜನಜಾಗೃತಿ ಕಾರ್ಯಕ್ರಮ 10 минут назад
    ಕೊಪ್ಪಳದಲ್ಲಿ ಪೊಲೀಸ್ ಓಟ - ಪೊಲೀಸ್ ಇಲಾಖೆಯಿಂದ ಜನಜಾಗೃತಿ ಕಾರ್ಯಕ್ರಮ
    Опубликовано: 10 минут назад
  • Big Bulletin | Karnataka Budget 2023 Highlights | HR Ranganath | July 07, 2023 2 года назад
    Big Bulletin | Karnataka Budget 2023 Highlights | HR Ranganath | July 07, 2023
    Опубликовано: 2 года назад
  • ГУДКОВ: 1 день назад
    ГУДКОВ:"Путин в припадке. Нокдаун". Чем обернется удар США по Ирану, что в Кремле, как будет дальше?
    Опубликовано: 1 день назад
  • ಇರಾನ್‌ ಪರ ನಿಂತ ಪಾಕಿಸ್ತಾನ | US, Iran Conflict | Middle East Updates | Masth Magaa | Full News | Amar 1 день назад
    ಇರಾನ್‌ ಪರ ನಿಂತ ಪಾಕಿಸ್ತಾನ | US, Iran Conflict | Middle East Updates | Masth Magaa | Full News | Amar
    Опубликовано: 1 день назад
  • ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ ಪಾರ್ಥನಿಗೆ ಸವಾಲು ಹಾಕಿದ ಬಬ್ರುವಾಹನ | Babruvahana Kannada Movie Part 09 10 дней назад
    ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ ಪಾರ್ಥನಿಗೆ ಸವಾಲು ಹಾಕಿದ ಬಬ್ರುವಾಹನ | Babruvahana Kannada Movie Part 09
    Опубликовано: 10 дней назад
  • ರಾಜ್ಯ ರಾಜಕೀಯಕ್ಕೆ ಹಿಂದೂ ಫೈರ್‌ ಬ್ರ್ಯಾಂಡ್‌ ಎಂಟ್ರಿ..!? | Guarantee News 1 день назад
    ರಾಜ್ಯ ರಾಜಕೀಯಕ್ಕೆ ಹಿಂದೂ ಫೈರ್‌ ಬ್ರ್ಯಾಂಡ್‌ ಎಂಟ್ರಿ..!? | Guarantee News
    Опубликовано: 1 день назад
  • Dalit Leader Support for DKSHಡಿಕೆಶಿ ಆಫರ್​ | ಡಿ.ಕೆ ಶಿವಕುಮಾರ್​-ಒಕ್ಕಲಿಗ -ಮುಖ್ಯಮಂತ್ರಿ 2 дня назад
    Dalit Leader Support for DKSHಡಿಕೆಶಿ ಆಫರ್​ | ಡಿ.ಕೆ ಶಿವಕುಮಾರ್​-ಒಕ್ಕಲಿಗ -ಮುಖ್ಯಮಂತ್ರಿ
    Опубликовано: 2 дня назад
  • ⚡НАКИ: Путин СРОЧНО ВЫЗВАЛ СОВЕТ НОЧЬЮ в Кремль! Бюджет УМИРАЕТ. Набиуллина АЖ РАСТЕРЯЛАСЬ 1 день назад
    ⚡НАКИ: Путин СРОЧНО ВЫЗВАЛ СОВЕТ НОЧЬЮ в Кремль! Бюджет УМИРАЕТ. Набиуллина АЖ РАСТЕРЯЛАСЬ
    Опубликовано: 1 день назад
  • ಅರ್ಜುನನ ಜೊತೆ ಹೋರಾಟಕ್ಕೆ ಮುಂದಾದ ಬಬ್ರುವಾಹನ | Babruvahana Kannada Movie Part 08 10 дней назад
    ಅರ್ಜುನನ ಜೊತೆ ಹೋರಾಟಕ್ಕೆ ಮುಂದಾದ ಬಬ್ರುವಾಹನ | Babruvahana Kannada Movie Part 08
    Опубликовано: 10 дней назад
  • 1 день назад
    "Cyniczny, barbarzyński, nieuprawniony". Generał Polko punktuje atak na Iran
    Опубликовано: 1 день назад
  • ತಾಯಿ ಕೈಕೇಯಿಯು ರಾಮನನ್ನು ವನವಾಸಕ್ಕೆ ಕಳುಹಿಸುವುದಾಗಿ ರಾಜ ದಶರಥನಿಗೆ ಭರವಸೆ ನೀಡಿದಳು.EP -11 Kannada Serial 5 дней назад
    ತಾಯಿ ಕೈಕೇಯಿಯು ರಾಮನನ್ನು ವನವಾಸಕ್ಕೆ ಕಳುಹಿಸುವುದಾಗಿ ರಾಜ ದಶರಥನಿಗೆ ಭರವಸೆ ನೀಡಿದಳು.EP -11 Kannada Serial
    Опубликовано: 5 дней назад
  • Israel vs Iran War : Трансляция закончилась 7 часов назад
    Israel vs Iran War : "ಭಾರತ ಕೈ ಬಿಟ್ಟಿದ್ರೆ ಇರಾನ್ ಬಿಕಾರಿ ದೇಶವಾಗಿರ್ತಿತ್ತು.." | Mahabharata Mega Debate
    Опубликовано: Трансляция закончилась 7 часов назад
  • V Somanna : ತೋಳಹುಣಸೆಯಿಂದ ಹೆಬ್ಬಾಳ್ ವರೆಗೆ ನೂತನ ರೈಲ್ವೆ ಮಾರ್ಗ ವೀಕ್ಷಿಸಿದ ಸಚಿವ ಸೋಮಣ್ಣ ವೀಕ್ಷಣೆ 3 дня назад
    V Somanna : ತೋಳಹುಣಸೆಯಿಂದ ಹೆಬ್ಬಾಳ್ ವರೆಗೆ ನೂತನ ರೈಲ್ವೆ ಮಾರ್ಗ ವೀಕ್ಷಿಸಿದ ಸಚಿವ ಸೋಮಣ್ಣ ವೀಕ್ಷಣೆ
    Опубликовано: 3 дня назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5