У нас вы можете посмотреть бесплатно ಶ್ರೀ ಜನಸಹಸ್ರಾಷ್ಟ್ರನಾಮಾರ್ಚನೆ ಪೂಜೆ - Shree Hombuja Jain Math ̲ Live или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
|| ಶ್ರೀ ವೀತರಾಗಾಯ ನಮಃ || ಪರಮಪೂಜ್ಯ 108 ಆಚಾರ್ಯ ಶ್ರೀ ಪುಣ್ಯಸಾಗರ ಮುನಿಮಹಾರಾಜರ ಮಾರ್ಗದರ್ಶನದೊಂದಿಗೆ ಹಾಗೂ ನಾಡಿನ ಸಮಸ್ತ ಸ್ವಸ್ತಿಶ್ರೀ ಭಟ್ಟಾರಕ ಮಹಾಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಶ್ರೀ ಡಿ. ಸುದೇಂದ್ರ ಕುಮಾರ್ ಶ್ರೀ ಜನಸಹಸ್ರಾಷ್ಟ್ರನಾಮಾರ್ಚನೆ- ಕರ್ನಾಟಕ ಬೆಂದಳೂರು ದಿನಾಂಕ: 31 ಜನವರಿ 2026ರ ಶನಿವಾರ ಸ್ಥಳ: ಶ್ರೀ ಶ್ರೀ ರವಿಶಂಕರ ದುರೂಜಿ ಆಶ್ರಮದ ವೇದ ವಿಜ್ಞಾನ ಮಹಾವಿದ್ಯಾಪೀಠ ಶಾಲೆಯ ಕ್ರೀಡಾಂಗಣ, ಕನಕಪುರ ರಸ್ತೆ, ಬೆಂಗಳೂರು ಮುಂಜಾನೆ 9 ಘಂಟೆಯಿಂದ ಬೆಂಗಳೂರು ಹಾಗೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಯಲಿರುವ 66 "ಶ್ರೀ ಜನಸಹಸ್ರಾಷ್ಟ್ರನಾಮಾರ್ಚನೆ” 'ಬೃಹತ್ ಸಮವಕರಣ ರಚನೆ" ವಿವರಗಳು: 6:00 8:00 ಪ್ರಾತಃಕಾಲ ಸೂರ್ಯೋದಯದ ತರುವಾಯ ಭೂ ಶುದ್ದಿ ಕ್ರಿಯೆ, ಅಭಿಷೇಕ ಹಾಗೂ ನಿತ್ಯಪೂಜಾ ವಿಧಿಗಳು ನಡೆಯುತ್ತವೆ 8:00 9:00 ಶ್ರೀ ಜನಸಹಸ್ರಾಷ್ಟನಾಮಾರ್ಚನೆಯ ಪೂರ್ವ ಸಿದ್ಧತೆಗಳು, 9:00 ರಿಂದ ಏಕಕಾಲದಲ್ಲಿ ನಡೆಯುವ ವಿಶ್ವದಾಖಲೆಯ ಶ್ರೀ ಜನಸಹಸ್ರಾಷ್ಟ್ರನಾಮಾರ್ಚನೆ ಪೂಜೆ ಪ್ರಾರಂಭ ಮಧ್ಯಾಹ್ನ 1:30 ರಿಂದ ಭೋಜನ. ವಿಶೇಷ ಸೂಚನೆ: ಬೆಂಗಳೂರು ನಗರದ ಎಲ್ಲಾ ಜೈನ ಮಂದಿರಗಳಿಂದ ಹಾಗೂ ಮಂದಿರಗಳಿಗೆ ಸಾರಿದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಕ್ಕೆ ಜೊತೆಯಾಗಿ ಕೊನೆಯ ಮೆಟ್ರೋ ನಿಲ್ದಾಣವಾದ ಸಿಟ್ಸ್ ಇನ್ ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣ (ಹಸಿರು ಮಾರ್ಗ) ದಿಂದ ಕೂಡ ಬಸ್ ಸೌಲಭ್ಯ ಒದಗಿಸಲಾಗುತ್ತದೆ. ಎಲ್ಲಾ ಭಾಗವಹಿಸುವವರು ಬಿಣ ವಸ್ತ್ರ ಧರಿಸಿ, ಬೆಳಿಗ್ಗೆ 8.30 ಗಂಟೆದೆ ಒಳಗಾಗಿ ಸ್ಥಳದಲ್ಲಿ ಆಸನದ್ರಹಣ ಮಾಡಿ ಸಿದ್ದರಾಗಿರಬೇಕು. ಭಾಗವಹಿಸುವವರು ಉತ್ತಮ ಗುಣಮಟ್ಟದ ಲವಂಗಗಳು ಹಾಗೂ ಅಗತ್ಯವಿರುವ ಪೂಜಾ ದ್ರವ್ಯಗಳನ್ನು ತಮ್ಮೊಂದಿಗೆ ತರಬೇಕಾಗಿ ವಿನಂತಿ. ಎಲ್ಲಾ ಭಾಗವಹಿಸುವವರಿಗೆ ಮರುಡಿನ ಚೀಟಿ ಹಾಗೂ ಪಾಲ್ಗೊಳ್ಳುವ ಪ್ರಮಾಣಪತ್ರ ನೀಡಲಾಗುತ್ತದೆ. ಶುದ್ಧ ಜೈನ ಜಹಾರ ವ್ಯವಸ್ಥೆ ಮಾಡಲಾಗಿದ್ದು ತುರ್ತು ಸಂದರ್ಭಗಳಿದಾಗಿ ಆರೋಗ್ಯ ಸೇವಾ ಕೇಂದ್ರವೂ ಲಭ್ಯವಿರುತ್ತದೆ.