У нас вы можете посмотреть бесплатно ತಾಳಿಕೋಟಿ ಪ್ರಜಾಸೌಧ ಭೂ ದಾನ ವಿವಾದ | ಆರೋಪಗಳಿಗೆ ದಾನಿಗಳ ಸ್ಪಷ್ಟನೆ | ಪತ್ರಿಕಾಗೋಷ್ಠಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಪ್ರಜಾಸೌಧ ಕಟ್ಟಡಕ್ಕೆ ಎರಡು ಎಕರೆ ಜಮೀನನ್ನು ದಾನದ ರೂಪದಲ್ಲಿ ಸರ್ಕಾರಕ್ಕೆ ನೀಡಿದ ದಾನಿಗಳು ಪಟ್ಟಣದಲ್ಲಿ ನಡೆಯುತ್ತಿರುವ ಆರೋಪಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿದರು. ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ, ಶಿವಾನಂದ ಹೂಗಾರ ಹಾಗೂ ಡಾ. ನಜೀರ ಅಹ್ಮದ್ ಕೋಳ್ಯಾಳ ಅವರು, ಹೋರಾಟ ಸಮಿತಿಯವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದರು. ಪ್ರಜಾಸೌಧಕ್ಕಾಗಿ ನೀಡಿರುವ ಜಮೀನು ಯಾವುದೇ ಸ್ವಾರ್ಥವಿಲ್ಲದೆ ಊರಿನ ಅಭಿವೃದ್ಧಿಗಾಗಿ ನೀಡಲಾಗಿದೆ ಎಂದು ಅವರು ಹೇಳಿದರು. ಈ ಕುರಿತು ಸಂಪೂರ್ಣ ಮಾಹಿತಿ, ದಾನಿಗಳ ಪ್ರತಿಕ್ರಿಯೆ ಮತ್ತು ಪತ್ರಿಕಾಗೋಷ್ಠಿಯ ಮುಖ್ಯಾಂಶಗಳನ್ನು ಈ ವಿಡಿಯೋದಲ್ಲಿ ನೋಡಿ. 📍 ಸ್ಥಳ: ತಾಳಿಕೋಟಿ 📰 ವರದಿ: ರಮೇಶ್ ದಲ್ಲಾಳಿ 📺 ಪ್ರಜಾ ಧ್ವನಿ ಕನ್ನಡ ನ್ಯೂಸ್ ಚಾನಲ್ #Talikoti #Prajasoudha #LandDonation #PressMeet #Vijayapura #KannadaNews #PrajaDhavani #PrajasoudhaIssue #LocalNews #KarnatakaNews #TalikotiNews #PublicLand #DistrictNews ತಾಳಿಕೋಟಿ ಪ್ರಜಾಸೌಧ, ಪ್ರಜಾಸೌಧ ಭೂ ದಾನ ವಿವಾದ, ತಾಳಿಕೋಟಿ ಪತ್ರಿಕಾಗೋಷ್ಠಿ, ಪ್ರಭುಗೌಡ ಮದರಕಲ್ಲ ಸುದ್ದಿ, ಶಿವಾನಂದ ಹೂಗಾರ, ಡಾ ನಜೀರ ಅಹ್ಮದ್ ಕೋಳ್ಯಾಳ, ವಿಜಯಪುರ ಜಿಲ್ಲಾ ಸುದ್ದಿ, ತಾಳಿಕೋಟಿ ಇಂದಿನ ಸುದ್ದಿ, ಕನ್ನಡ ನ್ಯೂಸ್, ಪ್ರಜಾ ಧ್ವನಿ ಕನ್ನಡ ನ್ಯೂಸ್, land donation karnataka, prajasoudha talikoti, kannada local news, vijayapura news today