У нас вы можете посмотреть бесплатно Kimmane Rathnakar : ಮೋದಿ ಸರ್ಕಾರ ಮಾಡಿದ್ದೇನ್ರಿ..? | ನರೇಗಾ ವಿಚಾರದಲ್ಲಿ ಕಿಮ್ಮನೆ ರತ್ನಾಕತ್ ಬ್ಯಾಟಿಂಗ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೇ0ದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಗೈದ ಕಿಮ್ಮನೆ | ಗಾಂಧೀಜಿ ಹೆಸರು ಯಾಕೆ ತೆಗೆದರು ಎಂದು ಪ್ರಶ್ನೆ.. ನರೇಗಾ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಡೆದುಕೊಂಡಿದೆ. ಸದನದಲ್ಲಿ ವಿಪಕ್ಷಗಳು ಆಕ್ಷೇಪಿಸಬಹುದು. ಮೋದಿಗೆ ಆರ್ಥಿಕ ಸಲಹೆಗಾರರನ್ನ ಮೌಂಟ ಎವರೆಸ್ಟ್ ಗೆ ಕಳುಹಿಸುವುದು ಒಳ್ಳೆಯದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಈ ಕುರಿತು ಇಂದು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 137 ಕೋಟಿ ಜನ ಸಂಖ್ಯೆಯಲ್ಲಿ 37 ಕೋಟಿ ಜನ ಹಸಿವಿನಿಂದ ಇದ್ದಾರೆ. ಸರ್ಕಾರಿ ನೌಕರರನ್ನಾಗಿ ಮಾಡಿ ಉದ್ಯೋಗ ಸೃಷ್ಠಿಸಬೇಕೆಂದು ಇಲ್ಲ. ಖಾಸಗಿ ಉದ್ಯೋಗ ಸೃಷ್ಠಿಗೆ 12 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ್ದೇನು? ಮನರೇಗಾ ಸಾಮಾಜಿಕ ಕಾಳಜಿಯ ಕಾರ್ಯಕ್ರಮವಾಗಿದೆ. 193 ದೇಶದಲ್ಲಿ ಈರೀತಿ ಕಾರ್ಯಕ್ರಮವಿಲ್ಲ. 2 ಲಕ್ಷಕ್ಕಿಂತ ಹೆಚ್ಚು ಗ್ರಾಮಪಂಚಾಯಿತಿಗಳಿವೆ. 2004-05 ರಲ್ಲಿ 76 ಸಾವಿರ ಕೋಟಿ ಹಣವನ್ನ ಮನಮೋಹನ ಸಿಂಗ್ ಮೀಸಲು ಮಾಡಿದರು. ಮೇಳಿಗೆ ಗ್ರಾಪಂಗೆ ದೇಶದ ನಂ1 ಪ್ರಶಸ್ತಿ ಬಂದಿದೆ. ಶಾಲೆ ಕಾಂಪೌAಡ್, ಕೆರೆ ಬದಿ ಕಟ್ಟುವುದು, ಹೂಳೆತ್ತುವುದು ಮೊದಲಾದವುದು ಮನರೇಗಾದ ಕಾರ್ಯಕ್ರಮವಾಗಿದೆ ಕಾರ್ಯಕ್ರಮಗಳು ಕಾನೂನಾಗಿಸುವ ಕೆಲಸವನ್ನ ಭಾರತ ಬಿಟ್ಟರೆ ಬೇರೆಯ ದೇಶವಿಲ್ಲ ಎಂದರು. ಮನರೇಗಾದಲ್ಲಿ ಕೇಂದ್ರ ಸರ್ಕಾರ ಕೊಡುವ ಬಾಕಿ ಇದೆ. ಉದ್ಯೋಗ ಸೃಷ್ಠಿ ಮಾಡದಿದ್ದರೆ ಭಾರತ ಒಂದೇ ದೇಶವಾಗಿರಲು ಸಾಧ್ಯವಿಲ್ಲ. ಇದು ಅಧೋಗತಿಗೆ ಹೋಗುವ ಕೆಕಸವಾಗಿದೆ. ರಾಜ್ಯ ಸರ್ಕಾರ ಹಣಕೊಡಬೇಕು ಎಂಬ ಕಾರಣವೇನಿದೆ ಮನರೇಗಾದಿಂದ ಗಾಂಧೀಜಿ ಹೆಸರು ಯಾಕೆ ತೆಗೆದರು ಎಂದು ಪ್ರಶ್ನಿಸಿದರು. #kimmanerathnakar #modiji #pmmodi #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: / kannadamedium24x7 Instagram: instagram.com/kannadamediumnews Twitter: twitter.com/KannadaMedium